Posts

ಸರ್ವವ್ಯಾಪಿ,ಸರ್ವಸ್ಪರ್ಶಿ ಧಾರ್ಮಿಕ ಕ್ಷೇತ್ರ ಸಿಗಂದೂರು ಶ್ರೀ ಚೌಡೇಶ್ವರಿ ಕ್ಷೇತ್ರ

Image
      || ಓಂ ಶ್ರೀ ನಾರಾಯಣ ಪರಮ ಗುರವೇ ನಮಃ ||

ಶ್ರೀ ನಾರಾಯಣ ಗುರು ಧರ್ಮವನ್ನು ಅರಿಯಿರಿ....ಅದು ನಿತ್ಯ ಪವಿತ್ರ... ಇದು ಸತ್ಯ

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಓ ಮಾನವ ಧರ್ಮವೇ....ಬಹಳ ಎಚ್ಚರಿಕೆಯಿಂದ ಇರಿ....ಧರ್ಮದ ರಕ್ಷಣೆ ಮಾಡುವ ನೆಪದಲ್ಲಿ... ನಿಮ್ಮನ್ನು... ಮೋಸದ ದಾರಿಗೆ ತಲ್ಲುತ್ತಾರೆ..! ಪ್ರಸ್ತುತ ಕಲಿ ಕಾಲ...ಧರ್ಮ_ದೇವರು ಹೆಸರು ಹೇಳಿಕೊಂಡು ತನ್ನ ಸ್ವಾರ್ಥ ಬದುಕನ್ನು ಕಾಣುವವರೇ ಜಾಸ್ತಿ...! ಮುಗ್ಧ ಜನರು ಅದನ್ನು ನಂಬಿ ದಿಕ್ಕು ದೋಚದೇ...ತನ್ನ ಬದುಕನ್ನು ನರಕ ಯಾತನೆಯಲ್ಲಿ ಕಳೆಯುವರು.. ಜಾಸ್ತಿ...!? ನೆನಪಿರಲಿ...ಒಂದು ವೇಳೆ ನಿನ್ನದು ಯಾವುದೇ ತಪ್ಪು ಇಲ್ಲದಿದ್ದರೂ..ಕೂಡಾ. ನಿನ್ನನೇ ತಪ್ಪುಗಾರ...ಮೋಸಗಾರ...ಅನ್ನುವಾ ಪಟ್ಟಿ ನಿನಗೆ ಕಟ್ಟುತ್ತಾರೆ...! ಎಚ್ಚರ...ಮೊದಲು ನೀನು ನಿನ್ನ ತಂದೆ_ತಾಯಿ ಹಾಗೂ ನಿನ್ನ  ಸಂಸಾರದ ಬಗ್ಗೆ ಗಮನ ಇರಲಿ...!  ಅದೇ ಧರ್ಮದ ರಕ್ಷಣೆ...ಮಾಡುವ, ನೆಪದಲ್ಲಿ... ಯಾವುದೇ ಮಾನವ ನಿರ್ಮಿತ ಮತವನ್ನಾಗಲಿ...ಜಾತಿಯನ್ನಾಗಲಿ...ವರ್ಣವನ್ನಾಗಲಿ....ಧರ್ಮವನ್ನಾಗಲಿ‌..  ನಿಂದಿಸುವುದು....ಟೀಕಿಸುವುದು...ದ್ವೇಷಿಸುವುದು ಸರಿಯಲ್ಲ...! ಇದನ್ನು ಎಂದಿಗೂ ಪರಮಾತ್ಮ ಕ್ಪಮಿಸುವುದಿಲ್ಲ... ಇದು‌ ಸತ್ಯ. ಹೇ  ಮಾನವ.... ಧರ್ಮ ರಕ್ಷಣೆಗಾಗಿ... ನೀನು ಯಾವುದೇ ಮನುಕುಲದ ಮೇಲೆ ಘರ್ಷಣೆ ಮಾಡುವ ಅಧಿಕಾರವನ್ನು ಪರಮಾತ್ಮ ನಿನಗೆ  ನೀಡಿಲ್ಲ.....ಕೊಟ್ಟಿಲ್ಲ....! ಅದಕ್ಕೆ ಪರಮಾತ್ಮನೇ ಯಾವುದೇ ರೂಪದಲ್ಲಿ ಈ  ಪವಿತ್ರ ಭೂಮಿಗೆ ಅವಾತರವೆತ್ತಿ ಬಂದೆ ಬರುತ್ತಾನೆ...!!! ಇದೇ ಸ...

ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಶ್ರೀ ನಾರಾಯಣ ಗುರು ಜಯಂತಿ ಆಚರಣೆ.

Image

ಮಹಾಗುರು ಶ್ರೀ ನಾರಾಯಣ ಗುರುಗಳ- ಜನ್ಮದಿನ ಆಚರಣೆ ನಾಳೆ 3-9-2023

Image

ಬ್ರಹ್ಮ ಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆ- ದಕ್ಷಿಣ ಕನ್ನಡ ಜಿಲ್ಲಾಡಳಿತದ ನೇತೃತ್ವದಲ್ಲಿ ಮಹಾಗುರುವಿನ ಪವಿತ್ರ ಕ್ಷೇತ್ರ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ ನಡೆಯಿತು.

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಬ್ರಹ್ಮ ಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆ-  ದಕ್ಷಿಣ ಕನ್ನಡ ಜಿಲ್ಲಾಡಳಿತದ ನೇತೃತ್ವದಲ್ಲಿ ಮಹಾಗುರುವಿನ ಪವಿತ್ರ ಕ್ಷೇತ್ರ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಗುರುಭಕ್ತರು ಭಾಗವಹಿಸಿದರು.

ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಇವರ ಸಂಯುಕ್ತ ಆಶ್ರಯದಲ್ಲಿ ಜರಗುವ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ

Image
31-8-2023 ನೇ ಗುರುವಾರ ಸಂಜೆ 4 ಗಂಟೆಗೆ  ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಇವರ ಸಂಯುಕ್ತ ಆಶ್ರಯದಲ್ಲಿ ಜರಗುವ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮಕ್ಕೆ  ಬ್ರಹ್ಮಶ್ರೀ ನಾರಾಯಣ ಗುರುಗಳ ಭಕ್ತಾಭಿಮಾನಿ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಬೇಕಾಗಿ ವಿನಂತಿ.

ಸರಕಾರದ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಆಚರಣೆ

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ ||       ಶ್ರೀ ನಾರಾಯಣ ಗುರು ಜಯಂತಿ ಆಚರಣೆ ------------------------------------------------------------------- ತಾರೀಕು 31.08.23ನೇ ಗುರುವಾರ ಸರಕಾರದ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿಯನ್ನು ಆಚರಿಸಲಿದ್ದಾರೆ. ಈ ಕಾರ್ಯಕ್ರಮದ ಮೆರವಣಿಗೆಯು ಮದ್ಯಾಹ್ನ 2 ಗಂಟೆಗೆ ಕಂಠೀರವ ಸ್ಟೇಡಿಯಂ ನಿಂದ ಹೊರಡಿ ರವೀಂದ್ರ ಕಲಾಕ್ಷೇತ್ರಕ್ಕೆ ತಲುಪಲಿದೆ . ತದ ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಮಾನ್ಯ ಮುಖ್ಯ ಮಂತ್ರಿಯವರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ನಮ್ಮ ಸದಸ್ಯರೆಲ್ಲರು ಮತ್ತು ಗೆಳೆಯ ಬಂಧು ಮಿತ್ರ ರೊಡಗೂಡಿ ಬಂದು ಸಹಕರಿಸಬೇಕಾಗಿ ವಿನಂತಿ. ಬಿಲ್ಲವ ಅಸೋಸಿಯೇಷನ್ ಬೆಂಗಳೂರು