Posts

Mangalurumahadasara2023

Image

FOLLOW US IN OUR SOCIAL NETWORKS-SNGP

Image
!! *ಓಂ ಶ್ರೀ ನಾರಾಯಣ ಪರಮ ಗುರವೇ ನಮಃ* !! *ಓ ಪ್ರಿಯ ಗುರು ಭಕ್ತ ಮಿತ್ರರೇ* *ನಿಮ್ಮ ಸುಂದರ ಜೀವನಕ್ಕೆ ಒಂದಷ್ಟು ಉತ್ತಮ ವಿಚಾರಗಳು ಇಲ್ಲಿ ಸಿಗಬಹುದು....!? ಆದರೆ ಅದನ್ನು ನಮ್ಮ ನಿತ್ಯ* *ಬದುಕು_ಜೀವನದಲ್ಲಿ ಅನುಕರಣೆ... ಅನುಷ್ಠಾನ ಮಾಡಿದಾಗ   ಮಾತ್ರ ಅದು ಮುಂದೆ ನಮ್ಮ  ಸಂತಸದ ಜೀವನಕ್ಕೆ ಸಾಕ್ಷಿಯಾಗುವುದು. ....ಅಂತೂ ಸತ್ಯ* *ಗುರುವಿನ ಧರ್ಮದಲ್ಲಿ ಸರ್ವ ಮನುಕುಲದ ಹಿತವೇ ಇರುವುದು... ಅಲ್ಲಿ ಯಾವುದೇ ಭೇದ ಭಾವ ತರುವ ಸಂದೇಶಗಳು ಇಲ್ಲವೇ ಇಲ್ಲ...!! ಸರ್ವರ ಒಳಿತನ್ನು ಕಾಣುವುದೇ ಮಹಾಗುರು ಧರ್ಮದ  ಮೂಲ ಸತ್ಯ....!!!* *ಇದು ನಮ್ಮ ಸಾಮಾಜಿಕ ಜಾಲತಾಣಗಳು* *Follow..... ಮಾಡಿರಿ..* *************** *ನಮ್ಮ FB PAGE:* 👇👇👇 https://www.facebook.com/mahagurushreenarayanaguru?mibextid=ZbWKwL **************** *ನಮ್ಮ YouTube Channel* 👇👇👇 https://youtube.com/@mahagurushreenarayanaguru?si=dQ_H_zTJfbsXI462 ***************** *ನಮ್ಮ Web Blog* 👇👇👇 http://bsngdp.blogspot.com/2020/09/shreenarayanaguruspiritualprogram.html ***************** *ನಮ್ಮ Google Page* 👇👇👇 https://g.co/kgs/M48ZE6 ******************* *ನಮ್ಮ KUTUMB page* 👇👇👇 https://kutumb.app/s-n-g-d-p-s-k?ref=XWEN...

ಸರ್ವವ್ಯಾಪಿ,ಸರ್ವಸ್ಪರ್ಶಿ ಧಾರ್ಮಿಕ ಕ್ಷೇತ್ರ ಸಿಗಂದೂರು ಶ್ರೀ ಚೌಡೇಶ್ವರಿ ಕ್ಷೇತ್ರ

Image
      || ಓಂ ಶ್ರೀ ನಾರಾಯಣ ಪರಮ ಗುರವೇ ನಮಃ ||

ಶ್ರೀ ನಾರಾಯಣ ಗುರು ಧರ್ಮವನ್ನು ಅರಿಯಿರಿ....ಅದು ನಿತ್ಯ ಪವಿತ್ರ... ಇದು ಸತ್ಯ

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಓ ಮಾನವ ಧರ್ಮವೇ....ಬಹಳ ಎಚ್ಚರಿಕೆಯಿಂದ ಇರಿ....ಧರ್ಮದ ರಕ್ಷಣೆ ಮಾಡುವ ನೆಪದಲ್ಲಿ... ನಿಮ್ಮನ್ನು... ಮೋಸದ ದಾರಿಗೆ ತಲ್ಲುತ್ತಾರೆ..! ಪ್ರಸ್ತುತ ಕಲಿ ಕಾಲ...ಧರ್ಮ_ದೇವರು ಹೆಸರು ಹೇಳಿಕೊಂಡು ತನ್ನ ಸ್ವಾರ್ಥ ಬದುಕನ್ನು ಕಾಣುವವರೇ ಜಾಸ್ತಿ...! ಮುಗ್ಧ ಜನರು ಅದನ್ನು ನಂಬಿ ದಿಕ್ಕು ದೋಚದೇ...ತನ್ನ ಬದುಕನ್ನು ನರಕ ಯಾತನೆಯಲ್ಲಿ ಕಳೆಯುವರು.. ಜಾಸ್ತಿ...!? ನೆನಪಿರಲಿ...ಒಂದು ವೇಳೆ ನಿನ್ನದು ಯಾವುದೇ ತಪ್ಪು ಇಲ್ಲದಿದ್ದರೂ..ಕೂಡಾ. ನಿನ್ನನೇ ತಪ್ಪುಗಾರ...ಮೋಸಗಾರ...ಅನ್ನುವಾ ಪಟ್ಟಿ ನಿನಗೆ ಕಟ್ಟುತ್ತಾರೆ...! ಎಚ್ಚರ...ಮೊದಲು ನೀನು ನಿನ್ನ ತಂದೆ_ತಾಯಿ ಹಾಗೂ ನಿನ್ನ  ಸಂಸಾರದ ಬಗ್ಗೆ ಗಮನ ಇರಲಿ...!  ಅದೇ ಧರ್ಮದ ರಕ್ಷಣೆ...ಮಾಡುವ, ನೆಪದಲ್ಲಿ... ಯಾವುದೇ ಮಾನವ ನಿರ್ಮಿತ ಮತವನ್ನಾಗಲಿ...ಜಾತಿಯನ್ನಾಗಲಿ...ವರ್ಣವನ್ನಾಗಲಿ....ಧರ್ಮವನ್ನಾಗಲಿ‌..  ನಿಂದಿಸುವುದು....ಟೀಕಿಸುವುದು...ದ್ವೇಷಿಸುವುದು ಸರಿಯಲ್ಲ...! ಇದನ್ನು ಎಂದಿಗೂ ಪರಮಾತ್ಮ ಕ್ಪಮಿಸುವುದಿಲ್ಲ... ಇದು‌ ಸತ್ಯ. ಹೇ  ಮಾನವ.... ಧರ್ಮ ರಕ್ಷಣೆಗಾಗಿ... ನೀನು ಯಾವುದೇ ಮನುಕುಲದ ಮೇಲೆ ಘರ್ಷಣೆ ಮಾಡುವ ಅಧಿಕಾರವನ್ನು ಪರಮಾತ್ಮ ನಿನಗೆ  ನೀಡಿಲ್ಲ.....ಕೊಟ್ಟಿಲ್ಲ....! ಅದಕ್ಕೆ ಪರಮಾತ್ಮನೇ ಯಾವುದೇ ರೂಪದಲ್ಲಿ ಈ  ಪವಿತ್ರ ಭೂಮಿಗೆ ಅವಾತರವೆತ್ತಿ ಬಂದೆ ಬರುತ್ತಾನೆ...!!! ಇದೇ ಸ...

ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಶ್ರೀ ನಾರಾಯಣ ಗುರು ಜಯಂತಿ ಆಚರಣೆ.

Image

ಮಹಾಗುರು ಶ್ರೀ ನಾರಾಯಣ ಗುರುಗಳ- ಜನ್ಮದಿನ ಆಚರಣೆ ನಾಳೆ 3-9-2023

Image

ಬ್ರಹ್ಮ ಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆ- ದಕ್ಷಿಣ ಕನ್ನಡ ಜಿಲ್ಲಾಡಳಿತದ ನೇತೃತ್ವದಲ್ಲಿ ಮಹಾಗುರುವಿನ ಪವಿತ್ರ ಕ್ಷೇತ್ರ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ ನಡೆಯಿತು.

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಬ್ರಹ್ಮ ಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆ-  ದಕ್ಷಿಣ ಕನ್ನಡ ಜಿಲ್ಲಾಡಳಿತದ ನೇತೃತ್ವದಲ್ಲಿ ಮಹಾಗುರುವಿನ ಪವಿತ್ರ ಕ್ಷೇತ್ರ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಗುರುಭಕ್ತರು ಭಾಗವಹಿಸಿದರು.