Posts

ಶ್ರೀ ಮಹಾಗುರು ವಿದ್ಯಾಪೀಠ

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಮಹಾಗುರು ಶ್ರೀ ನಾರಾಯಣ ಗುರುಗಳ ವಿಶ್ವ ಸಂದೇಶ ಒಂದೇ ಜಾತಿ,ಒಂದೇ ಧರ್ಮ, ಒಂದೇ  ದೇವರು ಎಂಬ  ಮಹಾಗುರು ತತ್ವದಡಿಯಲ್ಲಿ ಒಂದು ಹೋಸ ಯೋಜನೆ- ಶಿಕ್ಷಣ, ಆರೋಗ್ಯ ಸಂಸ್ಥೆಯನ್ನು ಪ್ರಾರಂಭಿಸಲಾಗುವುದು... ಆ ಯೋಜನೆ....ಶ್ರೀ ಮಹಾಗುರು ವಿದ್ಯಾಪೀಠ.        - ಯೋಜನೆಗಳ ರೂಪುರೇಷೆಗಳು-                ಪಂಚತಂತ್ರ ಸೂತ್ರಗಳು 1. ಈ ವಿನೂತನ ಯೋಜನೆಗಳ ಒಟ್ಟು ಅವಧಿ 9 ವರುಷಗಳು, 7 ವರುಷಗಳು ನಿಧಿ ಸಂಗ್ರಹಕ್ಕೆ ಅವಧಿಯನ್ನು  ಪರಿಗಣಿಸಲಾಗಿದೆ. 2.ಆರ್ಥಿಕವಾಗಿ ಹಿಂದುಳಿದ ಎಲ್ಲಾ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ. 3. ಮೊದಲಿಗೆ ನರ್ಸರಿ,Lkg, Ukg ತರಗತಿಗಳನ್ನು ಪ್ರಾರಂಭಿಸಲಾಗುವುದು,ನಂತರ ಹಂತ ಹಂತವಾಗಿ ಉನ್ನತ ಶಿಕ್ಷಣದವರೆಗೆ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು. 4. ಆಧುನಿಕ ಶಿಕ್ಷಣದ ಜೊತೆಗೆ ಶ್ರೀ ನಾರಾಯಣ ಗುರುಧರ್ಮದಂತೆ ಧಾರ್ಮಿಕ/ ಆಧ್ಯಾತ್ಮ ಶಿಕ್ಷಣವನ್ನು ಕೂಡ ನೀಡಲಾಗುತ್ತದೆ. 5.ಈ ವಿನೂತನ ವಿಶೇಷ ಯೋಜನೆಗಾಗಿ ಪ್ರತಿ ದಿನ ಕನಿಷ್ಠ ಒಂದು ರೂಪಾಯಿಗಳನ್ನು ಪ್ರತಿಯೊಬ್ಬ ಗುರುಭಕ್ತರು ತೆಗೆದಿಡುವುದು. ಅಥವಾ ದಿನ ಒಂದು ರೂಪಾಯಿಗಳನ್ನು  ಟ್ರಸ್ಟ್ ನ  UPI no; 9483024279@upi ಕಳುಹಿಸಿಕೊಡಬಹುದು.

ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನದ- ಸಾಮಾಜಿಕ ಜಾಲತಾಣ.

Image
ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ (ರಿ.) ಮಂಗಳೂರು. ನಮ್ಮ ಆಧ್ಯಾತ್ಮ ಸಂಸ್ಥೆಯ ಪೂರ್ಣ ಮಾಹಿತಿಗಳನ್ನು ತಿಳಿಯಲು ನಮ್ಮ ಸಾಮಾಜಿಕ ತಂತ್ರಜ್ಞಾನದ ಕೆಲವು ಲಿಂಕ್ ಗಳು ಕ್ಲಿಕ್ ಮಾಡಿ ನೋಡಿರಿ.  1.  ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನದ - blog web page 2. ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನದ- Facebook page 3.  ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನದ‌ Google Page 4. ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನದ - youtube channel 5. ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನದ - Kutumb app

ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ- ವರ್ಷಾವಧಿ ಜಾತ್ರೆ-ಮಹಾ ಶಿವರಾತ್ರಿ ಮಹೋತ್ಸವ

Image
       || ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಕ್ಪೇತ್ರದ website: ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಮಂಗಳೂರು

ಸಮಾವೇಶದಿಂದ ಬಿಲ್ಲವರ ಸ್ವಾಭಿಮಾನ ವೃದ್ಧಿ ಸ್ಪೀಕರ್ ಯು.ಟಿ ಖಾದರ್

Image
ಸಮಾವೇಶದಿಂದ ಬಿಲ್ಲವರ ಸ್ವಾಭಿಮಾನ ವೃಧ್ದಿ- ಸ್ಪೀಕರ್  ಯು.ಟಿ ಖಾದರ್ ವಿಡಿಯೋ ನೋಡಲು 👇👇👇  ಉಳ್ಳಾಲ ತಾಲ್ಲೂಕು ಬಿಲ್ಲವರ ಬೃಹತ್ ಸಮಾವೇಶ

ಶ್ರೀ ನಾರಾಯಣ ಗುರು ಮಂದಿರಗಳು ಕರ್ನಾಟಕದಲ್ಲಿ

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಕರ್ನಾಟಕದಲ್ಲಿರುವ ಶ್ರೀ ನಾರಾಯಣ ಗುರು ಮಂದಿರಗಳು ------------------------------------------------------- 1. ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರ ಕೊಲ್ಯ,  ಸೋಮೇಶ್ವರ, ಮಂಗಳೂರು-575022 ಸಂಪರ್ಕ ಸಂಖ್ಯೆ:  2. ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರ ಗುರುನಗರ,ಪದವಿನಂಗಡಿ ,ಮಂಗಳೂರು-575008 ಸಂಪರ್ಕ ಸಂಖ್ಯೆ: 98 45 822063

ಶ್ರೀ ಮಹಾಗುರು ಬುಕ್ ಸ್ಪೋರ್

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ ||                        ಒಂದು ಮನವಿ:                      ---------------------------- ಸಮಸ್ತ ಗುರು ಭಕ್ತರಿಗೆ, ಆಧ್ಯಾತ್ಮ ಸಂಸ್ಥೆಯಾದ ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ (ರಿ.) ಮಂಗಳೂರು ಕಳೆದ 7 ವರುಷಗಳಿಂದ   ಶ್ರೀ ಮಹಾಗುರುಗಳ ಅನುಭವ ಸಂದೇಶಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಜನ ಮಾನಸಕ್ಕೆ ತಲುಪಿಸಿದ ಕೀರ್ತಿ ನಮ್ಮ ಸಂಸ್ಥೆಗೆ ಇದೆ. ಈಗ ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ಶ್ರೀ ನಾರಾಯಣ ಗುರುಗಳ ಸಮಗ್ರ ಈಶ್ವರ ಪರಮ ಸಂದೇಶ/ ಸಾಹಿತ್ಯಗಳನ್ನು ಸಂಗ್ರಹ ಮಾಡುವ ಮುಖ್ಯ ಉದ್ದೇಶದಿಂದ ಶ್ರೀ ಮಹಾಗುರುಗಳ ಸಂಕಲ್ಪದಂತೆ.....ಪ್ರೇರಣೆಯಂತೆ ಒಂದು ವಿಶೇಷ ಸೇವಾ ಯೋಜನೆ- ಪುಸ್ತಕ ಮಳಿಗೆ  ಶ್ರೀ ಮಹಾಗುರು ಬುಕ್ ಸ್ಟಾಲ್ ಒಂದನ್ನು ಮೊದಲ ಬಾರಿಗೆ ಮಂಗಳೂರಿನಲ್ಲಿ ಪ್ರಾರಂಭಿಸಲಾಗುವುದು. ಅದೇ ಶ್ರೀ ಮಹಾಗುರು ಬುಕ್‌ ಸ್ಟಾಲ್ ನ್ನು ಪ್ರಾರಂಭಿಸಲು ಸಮಸ್ತ ಗುರುಭಕ್ತರಿಂದ ಕೃತಜ್ಞತಾಪೂರ್ವಕವಾಗಿ ಸೇವಾ ದೇಣಿಗೆ ( ಆರ್ಥಿಕ ಸಹಕಾರ)ಯನ್ನು ಸ್ವೀಕರಿಸಲಾಗುವುದು. **************** ವಿವರಗಳು: ( ಅಂದಾಜು) 1. ಇಂಟಿಯರ್ಸ್,ಪೈಂಟಿಂಗ್, ಬುಕ್ ಸ್ಟಾಂಡ್ --   2 ಲಕ್ಷ 2. ಶ್ರೀ ನಾರಾಯಣ...

ಶ್ರೀ ಮಹಾಗುರು ಬುಕ್ ಸ್ಪೋರ್ ಗೆ ಸೇವಾ ದೇಣಿಗೆ ನೀಡಿದ ಗುರುಭಕ್ತರು

1. Sri Rathnkar Billava kundapur 2.Nagesh Suvarna Bantwal