Posts

ಸತ್ಯ... ಧರ್ಮ... ನ್ಯಾಯ ನಿಷ್ಠೆಗೆ ಸದಾ ಪರಮ ಅನುಗ್ರಹ.... ಉಂಟು.... ನಿತ್ಯ ನೆಮ್ಮದಿಯು ಇರುವುದು... ಇದು ಸತ್ಯ

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ ಒಂದು ವೇಳೆ‌ ನೀನು ಅಧರ್ಮದ ಪಕ್ಷದಲ್ಲಿ ಇದ್ದಾರೆ....ನಿನ್ನಲ್ಲಿರುವಾ ಯಾವ ವಿಶೇಷ ದಿವ್ಯಶಕ್ತಿಯು ನಿನಗೆ ದೀರ್ಘಕಾಲದ ರಕ್ಷಣೆ ನೀಡಲಾರದು...!!!ಇದು ಸತ್ಯ. ಆ ನಿನ್ನ ದಿವ್ಯಶಕ್ತಿ ಸತ್ಯ... ಧರ್ಮ... ನ್ಯಾಯ ನಿಷ್ಠೆಗೆ ಮಾತ್ರ ನಿರಂತರ ರಕ್ಷಣೆ ನೀಡುವುದೆಂದು,ಕಾಪಾಡುವುದೆಂದು..  ತಿಳಿಯು ಮಿತ್ರ....!!!! ಇದು ಸತ್ಯ. ನನ್ನ ಅನುಭವ ದೇವರು  #ಶ್ರೀ_ನಾರಾಯಣ_ಗುರು

ಭಗವಾನ್ ಶ್ರೀ ನಾರಾಯಣ ಗುರುದೇವರ ಜನ್ಮದಿನವನ್ನು ಮಲಯಾಳಂ ಕ್ಯಾಲೆಂಡರ್‌ '' ಪ್ರಕಾರ ಪ್ರತಿ ವರ್ಷ ಸಿಂಹಮಾಸದ ಶತಭಿಷಾ ನಕ್ಷತ್ರದ ದಿನದಂದು ಆಚರಿಸಲಾಗುತ್ತದೆ. ದಿನಾಂಕಗಳು ವರ್ಷದಿಂದ ವರ್ಷಕ್ಕೆ ಬದಲಾಗುತ್ತವೆ. ಈ ವರ್ಷ 2021ರಲ್ಲಿ ಆಗಸ್ಟ್ 23 ಸೋಮವಾರ ಶ್ರೀ ನಾರಾಯಣ ಗುರುದೇವರ ಮಹಾಜಯಂತಿಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ.

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಶ್ರೀ ನಾರಾಯಣ ಗುರು ಜಯಂತಿ ಶ್ರೀ ನಾರಾಯಣ ಗುರು ಜಯಂತಿಯು ಕೇರಳ ರಾಜ್ಯದಲ್ಲಿ ಪ್ರಮುಖ ಸಾರ್ವಜನಿಕ ರಜಾದಿನವಾಗಿದೆ. ಶಾಲೆಗಳು, ಕಚೇರಿಗಳು ಮತ್ತು ಬ್ಯಾಂಕುಗಳು ಈ ದಿನ ಮುಚ್ಚಿರುತ್ತವೆ. ಇದು ಆಧ್ಯಾತ್ಮ ಮಹಾಗುರು ಭಗವಾನ್ ಶ್ರೀ ನಾರಾಯಣ ಗುರುಗಳ ಜನ್ಮದಿನದ ಆಚರಣೆಯಾಗಿದೆ. ಅವರು ಆಧ್ಯಾತ್ಮಿಕ ಉನ್ನತಿಗಾಗಿ ಧ್ಯಾನ,  ದೀರ್ಘ ಮಹಾ ತಪಸ್ಸಿನಿಂದ ದೊರೆತ  ಮಹಾ ಜ್ಞಾನೋದಯ.... ಕೇರಳದ ಜಾತಿ ಪೂರ್ವಾಗ್ರಹಗಳಿಂದ ಕೆಳಗಿರುವ ಜನರ ಸಬಲೀಕರಣಕ್ಕಾಗಿ ಅವರು ಮಾಡಿದ ಕೆಲಸ ಮಹಾ ಅದ್ಭುತ...ಅವೆಲ್ಲವೂ ಪರಮ ಸಂಕಲ್ಪದಿಂದ ಮಾತ್ರ ಆಗಿರುವುದು ಸತ್ಯ ಇಲ್ಲಿ ಮಹಾಗುರುವೇ ...ಮಹಾದೇವನೇ... ಅವನೇ ಒಬ್ಬನೇ ಶ್ರೀ ನಾರಾಯಣ ಗುರು ನಮಗೆ ಒಂದು ಮಾನವ ವ್ಯಕ್ತಿಯಾಗಿ ಕಾಣಬಹುದು... ಆದರೆ ನಾವುಗಳು ಮಹಾಗುರುವನ್ನು ಆಧ್ಯಾತ್ಮ ತಳಹದಿಯ ಮೇಲೆ ನೋಡಿದ ಗುರು ಒಂದು ವ್ಯಕ್ತಿಯಾಲ್ಲ....!!! ಅದು ಒಂದು ಮಹಾ ದಿವ್ಯ ಮಹಾ ಚೈತನ್ಯ  ತ್ರಿಕಾಲ ಮಹಾ ಜ್ಞಾನಿ   ಮಹಾಶಕ್ತಿ ಭಗವಾನ್ ಶ್ರೀ ನಾರಾಯಣ ಗುರು....!!! ಅನ್ನುವುದು ನಮಗೆ ಸ್ಪಷ್ಟವಾಗಿ ಗೋಚರವಾಗುತ್ತದೆ...!!! ಮಹಾಗುರುವಿನ ಜನ್ಮದಿನವನ್ನು  ಮಲಯಾಳಂ ಕ್ಯಾಲೆಂಡರ್‌ '' ಪ್ರಕಾರ ಪ್ರತಿ ವರ್ಷ ಸಿಂಹಮಾಸದ  ಶತಭಿಷಾ  ನಕ್ಷತ್ರದ ದಿನದಂದು ಆಚರಿಸಲಾಗುತ್ತದೆ. ದಿನಾಂಕಗಳು ವರ್ಷದಿಂದ ವರ್ಷಕ್ಕೆ ಬದಲಾಗುತ್ತವೆ. ಈ ವರ್ಷ 20...

ಮಹಾಗುರುವೇ ಮಹಾದೇವನೇ ಅವನೇ ಒಬ್ಬನೇ

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ ಒಂದೇ ಭಕ್ತಿ.... ಒಂದೇ ವಿಶ್ವಾಸ... ಒಂದೇ ನಂಬಿಕೆ..... ಎಲ್ಲದಕ್ಕೂ ಒಂದೇ ಉತ್ತರ ನಮ್ಮ ಜೊತೆಗೆ ಸದಾ ಮಹಾಗುರು ಭಗವಾನ್ ಶ್ರೀ ನಾರಾಯಣ ಗುರು ದೇವರಿದ್ದಾರೆ.....ಇದು ಸತ್ಯ. See: 👇👇://youtube.com/shorts/Hn66OcrXjT0?feature=share

ಶ್ರೀ ಕ್ಷೇತ್ರದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ದರ್ಶನಕ್ಕೆ ಮಾತ್ರ ಅವಕಾಶವಿದೆ.ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯ.⚫(ಶ್ರೀ ಸಿಗಂದೂರು ಚೌಡಮ್ಮ ದೇವಿ ಟ್ರಸ್ಟ್ ®ಆಡಳಿತ ಮಂಡಳಿ) #ಮಲೆನಾಡಿನ_ಅಧಿ_ದೇವತೆ #ಅನುವಂಶಿಕ_ಧರ್ಮಾಧಿಕಾರಿಗಳು#ಶ್ರೀ_ಕ್ಷೇತ್ರ_ಸಿಗಂದೂರು #ಸಿಗಂದೂರು_ಉಳಿಸಿ_ಹೋರಾಟ_ಸಮಿತಿ©

Image
ಶ್ರೀ ಕ್ಷೇತ್ರದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ  ದರ್ಶನಕ್ಕೆ ಮಾತ್ರ ಅವಕಾಶವಿದೆ. ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯ. ⚫(ಶ್ರೀ ಸಿಗಂದೂರು ಚೌಡಮ್ಮ ದೇವಿ ಟ್ರಸ್ಟ್ ®ಆಡಳಿತ ಮಂಡಳಿ)  #ಮಲೆನಾಡಿನ_ಅಧಿ_ದೇವತೆ  #ಅನುವಂಶಿಕ_ಧರ್ಮಾಧಿಕಾರಿಗಳು #ಶ್ರೀ_ಕ್ಷೇತ್ರ_ಸಿಗಂದೂರು  #ಸಿಗಂದೂರು_ಉಳಿಸಿ_ಹೋರಾಟ_ಸಮಿತಿ©

ಪರಮ ದಿವ್ಯ ಪರಮ ಮಹಾಶಕ್ತಿ ಪ್ರಭು ಶ್ರೀ ನಾರಾಯಣ ಗುರುದೇವನ್

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ ಪರಮ ದಿವ್ಯ ಪರಮ ಶಕ್ತಿ ಪ್ರಭು ಶ್ರೀ ನಾರಾಯಣ ಗುರುದೇವನ ಹೆಸರನ್ನು ನಿತ್ಯ ಯಾರು ಭಜಿಸುತ್ತಾರೋ...ಸ್ಮರಿಸುತ್ತಾರೋ....ನೆನಪಿಸುತ್ತಾರೋ....ಅವರ ಪಾಪಗಳೆಲ್ಲವೂ ದೂರವಾಗುವುದು... ಇದು ಸತ್ಯ.... ಆದರೆ ಅವರು ಮಾತ್ರ ಪರಮ ಧರ್ಮ...ಪರಮ ಸತ್ಯ... ಪರಮ ನ್ಯಾಯ ನಿಷ್ಠೆಯಿಂದ ಇರಬೇಕು ಬಹಳ ಮುಖ್ಯ.....!!! ಅಂತಹ ಪ್ರಾಮಾಣಿಕ ನಿಷ್ಠಾವಂತರಿಗೆ ನಿತ್ಯವೂ ಮಹಾಗುರು ಶ್ರೀ ನಾರಾಯಣ ಗುರು ದೇವನ ಕೃಪೆ ನಿರಂತರ ಇರುವುದು ಇದು ಪರಮ ಸತ್ಯ ನನ್ನ ಅನುಭವ ದೇವರು  #ಶ್ರೀ_ನಾರಾಯಣ_ಗುರು

ಇದು ನಿಮ್ಮ ಸ್ವಾಭಿಮಾನದ ಬದುಕಿನ ಕಡೆಗೆ ಆಹ್ವಾನ.....ಉತ್ತಮ ಯೋಚನೆ ಸಾಮರ್ಥ್ಯ ನಿಮ್ಮಲ್ಲಿ ಉಂಟೇ...ನಿಮ್ಮ ಬದುಕೇ ಉಜ್ವಲ... ಇದು ಸತ್ಯ.

Image
!! ಓಂ ಶ್ರೀ ನಾಾಾಾಾಾಾಾಾಾಾಾಾಾಾಾಾಾಾಾಾಾಾಾಾಾಾಾಾಾಾಾ ಮಾನ್ಯರೇ, ಶ್ರೀ ಜೆ. ಪಿ ನಾರಾಯಣಸ್ವಾಮಿ ಪ್ರತಿಷ್ಠಾನವು ಬಳ್ಳಾರಿಯ ಆರ್ಯ ಈಡಿಗ ಗೌನ ಮಹಾಸಭೆಯ ಸಹಯೋಗದಲ್ಲಿ, ರಾಜ್ಯದಾದ್ಯಂತ ಇರುವ ಈಡಿಗ ಸಮುದಾಯದ  (ಈಡಿಗ, ಬಿಲ್ಲವ, ದೀವರು, ಹಳೇಪೈಕ ಸೇರಿದಂತೆ ಎಲ್ಲಾ 26 ಪಂಗಡಗಳಿಗೆ ಸೇರಿದ) ಪದವೀಧರ   ಯುವಕ,  ಯುವತಿಯರಿಗೆ  75 ದಿನಗಳ ಕೌಶಲ್ಯ ತರಬೇತಿ  ನೀಡಿ ಅವರಿಗೆ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಂಪನಿಗಳಲ್ಲಿ ಉದ್ಯೋಗವನ್ನು ಕೊಡಿಸುವ ಕಾರ್ಯಕ್ರಮವನ್ನು 2021ರ  ಸೆಪ್ಟೆಂಬರ್ ನಲ್ಲಿ  ಬಳ್ಳಾರಿಯಲ್ಲಿ ಆಯೋಜನೆ ಮಾಡಲು ನಿರ್ಧರಿಸಿದೆ. 60 ದಿನಗಳ ತರಬೇತಿ ಬಳ್ಳಾರಿಯಲ್ಲಿ  ಮತ್ತು ಕೊನೆಯ 15 ದಿನಗಳ ತರಬೇತಿ ಬೆಂಗಳೂರಿನಲ್ಲಿ ನಡೆಯಲಿದೆ.  ಒಂದು ನೂರು ಮಂದಿ ಯುವಕ ಯುವತಿಯರಿಗೆ ತರಬೇತಿ ನೀಡಿ ಅವರಿಗೆ ಉದ್ಯೋಗ ಕೊಡಿಸಲು ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಜೆ ಪಿ ಸುಧಾಕರ್ ಅವರು ಇಚ್ಛಿಸಿದ್ದಾರೆ.  ಆದ್ದರಿಂದ ಜೆಪಿಎನ್ ಪಿ ಯ ಪ್ರತಿಷ್ಠಿತ ಸಂಚಾಲಕರಾದ ನೀವು ನಿಮ್ಮ ಭಾಗದಿಂದ ಅರ್ಹ ಪದವೀಧರ ಯುವಕ ಯುವತಿಯರ ಸಮೀಕ್ಷೆ ನಡೆಸಿ ಅವರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯ ಪ್ರಯೋಜನಗಳನ್ನು ವಿವರಿಸಿ. ನಿಮ್ಮ ಕಡೆಯಿಂದ ಎಷ್ಟು ಮಂದಿ ತರಬೇತಿ ಪಡೆಯಲಿದ್ದಾರೆ ಎಂಬ ಮಾಹಿತಿಯನ್ನು ಎಲ್ಲಾ ಸಂಚಾಲಕರು ಆಗಸ್ಟ್ 25 ರ ವೇಳೆಗೆ ತಿಳಿಸಬೇಕಾಗಿ ಕೋರುತ್ತೇನೆ.  ...

ಶ್ರೀ ನಾರಾಯಣ ಗುರುದೇವರು ನನ್ನ ಆರಾಧ್ಯ ದೇವರು

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ ನಾ ಯಾವುದಕ್ಕೂ ಕೂಡಾ ಚಿಂತೆ ಮಾಡುವುದಿಲ್ಲ.....!? ಯಾಕೆಂದರೆ ನನ್ನ ಪ್ರಭು ಭಗವಾನ್ ಶ್ರೀ ನಾರಾಯಣ ಗುರುದೇವರು ಇರುವಾಗ....!!! ನನಗೆ ಯಾವ ಭಯವು ಇಲ್ಲ....ಯಾವ ಚಿಂತೆಯು ಇಲ್ಲ....ಇದು ಸತ್ಯ ನನ್ನ ಅನುಭವ ದೇವರು  #ಶ್ರೀ_ನಾರಾಯಣ_ಗುರು