Posts

ಸಮಾಜ ಸಮ್ಮಿಲನ - ವಿಶೇಷ ಕಾರ್ಯಕ್ರಮ

Image
ಸಮಾಜ ಸಮ್ಮಿಲನ.... ಕಾರ್ಯಕ್ರಮದ ಆಮಂತ್ರಣ ದಿನಾಂಕ: 21-11-2021 ಭಾನುವಾರ, ಸಮಯ; ಬೆಳಿಗ್ಗೆ 11.00ರಿಂದ 2.00.  ಸ್ಥಳ: ಕುವೆಂಪು ಕಲಾ ಮಂದಿರ ,ಚಿಕ್ಕಮಗಳೂರು.

ಮಹಾಗುರು ಶ್ರೀ ನಾರಾಯಣ ಗುರು

Image
!! *ಓಂ ಶ್ರೀ ನಾರಾಯಣ ಪರಮ ಗುರವೇ  ನಮಃ* !!            ಆದಿದೇವನೇ ಮಹಾದೇವನೇ             ಶ್ರೀ ನಾರಾಯಣ ಗುರುದೇವನೇ....            ನಿನಗೆ ಶರಣು...ಶರಣು...ಶರಣು...

ಸರ್ವ ಮಾನವ ಧರ್ಮವೇ ಭಗವಾನ್ ಶ್ರೀ ನಾರಾಯಣ ಗುರುದೇವನ ಸತ್ಯವನ್ನು ತಿಳಿಯಲು ಬರುತ್ತಾರೆ....!!! ಇದು ಸತ್ಯ

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ ಭಗವಾನ್ ಶ್ರೀ ನಾರಾಯಣ ಗುರುದೇವನ ಸತ್ಯದ ವಿಚಾರಗಳ ಕಡೆಗೆ ಬಂದಾಗ... ಅಲ್ಲೊಂದು ಪರಮ ಅದ್ಭುತಗಳ ಸತ್ಯದ ಅನುಭವಗಳೇ ನಮಗಾಗುವುದು ಅಂತೂ ಸತ್ಯ..... ಆದರೆ ಅಂತಹ ವಿಶೇಷ ಸತ್ಯದ ಪರಮ ಜ್ಞಾನದ ಅನುಭವಗಳನ್ನು ಪಡೆಯಲು ಕಾಯಾ.....ವಾಚಾ....ಮನಸ್ಸಿನ ಪರಿಶುದ್ಧತೆ ಬಹಳ...ಬಹಳ ...ಬಹಳ ....ಮುಖ್ಯ... ಮಿತ್ರ...ಇದು ಸತ್ಯ. #ನನ್ನ_ಅನುಭವ_ದೇವರು  #ಶ್ರೀ_ನಾರಾಯಣ_ಗುರು

ನಮ್ಮ ದಿವ್ಯ ದೇವರು ಭಗವಾನ್ ಶ್ರೀ ನಾರಾಯಣ ಗುರು

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ ನಮ್ಮ ದಿವ್ಯ ದೇವರು ಭಗವಾನ್ ಶ್ರೀ ನಾರಾಯಣ ಗುರು ನಿನಗೆ ಸಾಷ್ಟಾಂಗ ಪ್ರಣಾಮಗಳು  ಮಹಾದೇವ

ಆಗಸ್ಟ್‌ 7ರಿಂದ ಮಂಗಳೂರು ದಸರಾ ಉತ್ಸವ

Image
*ಅ.7ರಿಂದ ಮಂಗಳೂರು ದಸರಾ ಉತ್ಸವ* ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ  ಈ ವರ್ಷದ ಮಂಗಳೂರು ದಸರಾ ಮಹೋತ್ಸವ  ಅ. 7 ರಿಂದ 16 ರ ವರೆಗೆ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಂತೆ ‘ನಮ್ಮ ದಸರಾ- ನಮ್ಮ ಸುರಕ್ಷೆ’  ಘೋಷ ವಾಕ್ಯದಡಿ ನಾನಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಕುದ್ರೋಳಿ ಕ್ಷೇತ್ರದಲ್ಲಿ  ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಸರಾವನ್ನು ಸರಕಾರದ ಮಾರ್ಗಸೂಚಿ ಪ್ರಕಾರ ನಡೆಸುವಂತೆ ಜಿಲ್ಲಾಧಿಕಾರಿಗಳು ಕ್ಷೇತ್ರಾಡಳಿತ ಮಂಡಳಿಯ ಸದಸ್ಯರಿಗೆ ಸಲಹೆ ನೀಡಿದ್ದು, ಅದರಂತೆ ಈ ಬಾರಿಯ ಎಲ್ಲ ಉತ್ಸವಗಳು ನಡೆಯಲಿದೆ. ಶಾರದಾ ಮೂರ್ತಿಯ ವಿಸರ್ಜನೆಯಂದು ದಸರಾ ಮೆರವಣಿಗೆ ಇರುವುದಿಲ್ಲ. ಧಾರ್ಮಿಕ ಕಾರ್ಯಕ್ರಮಗಳು ಯಥಾವತ್ತಾಗಿ ನೆರವೇರಲಿದೆ ಎಂದರು. *ವರ್ಚುವಲ್ ಸಾಂಸ್ಕೃತಿಕ ವೈಭವ:* ಮಂಗಳೂರು ದಸರಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವರ್ಚುವಲ್ ಮಾದರಿಯಲ್ಲಿ  ನಡೆಸಲಾಗುತ್ತಿದ್ದು, ಸ್ಥಳೀಯ ಟಿವಿ ಚಾನೆಲ್‌ಗಳ ಮೂಲಕ  ನೇರ ಪ್ರಸಾರವಾಗಲಿದೆ ಎಂದು ಕೋಶಾಧಿಕಾರಿ ಪದ್ಮರಾಜ್ ಆರ್. ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರಾಡಳಿತ ಸಮಿತಿಯ ಉಪಾಧ್ಯಕ್ಷೆ ಉರ್ಮಿಳಾ ರಮೇಶ್, ಕಾರ್ಯದರ್ಶಿ ಮಾಧವ ಸುವರ್ಣ, ಟ್ರಸ್ಟಿಗಳಾದ ಕೆ. ಮಹೇಶ್ಚಂದ್ರ...

ಪರಮ ಪ್ರಕಾಶದ ಮೂಲ ಸತ್ಯ ಭಗವಾನ್ ಶ್ರೀ ನಾರಾಯಣ ಗುರುದೇವನ್

Image
!! ಓಂ ಶ್ರೀ ನಾರಾಯಾಣ ಪರಮ ಗುರವೇ ನಮಃ !! ಓ ಮಿತ್ರ ಪರಮಾತ್ಮ ಹೀಗೆ ಹೇಳುತ್ತಾನೆ..... ವಾದಿಸುವರಲ್ಲಿರುವ  ವಾದವೇ ನಾನು...!!! ಸತ್ಯ... ಆದರೆ ಪರಮ ವಿಚಾರದಲ್ಲಿ ,ಅಧ್ಯಾತ್ಮ ವಿಚಾರದಲ್ಲಿ ಪ್ರಶ್ನೆ ಕೇಳುವುದರಿಂದ ಬೆಳೆಯುತ್ತಾನೆ...!!!  ಮತ್ತು ಪರಮಾತ್ಮನನೇ ಪ್ರಶ್ನಿಸಿದ್ದಾರೆ... ಅಳಿದು ಹೋಗುತ್ತಾನೆ...!!! ಇದು ಸತ್ಯ... ಎಚ್ಚರ...!!! ಮಿತ್ರ ಅರಿತು ಬಾಳು ನಿತ್ಯ ಪರಮ ಸುಖ...ಶಾಂತಿ... ನೆಮ್ಮದಿಗಾಗಿ.... ಶುಭವಾಗಲಿ.... ಸರ್ವ ಮನುಕುಲಕ್ಕೆ 🙏🙏🙏

ಸರ್ವ ಲೋಕದ ಮಹಾ ರಕ್ಷಕ ಭಗವಾನ್ ಶ್ರೀ ನಾರಾಯಣ ಗುರುದೇವನ್....

ಇದು ಶಿವಗಿರಿಯ ಮೂಲ ಪೀಠದಲ್ಲಿರುವ ಮಹಾಗುರುದೇವನ ಮಹಾ ಮೂರ್ತಿ. ------------------ !! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ.. ಈ ಪರಮಾತ್ಮ ಸೃಷ್ಟಿಯ ಮಹಾಜಗತ್ತಿನಲ್ಲಿ ನಿನ್ನ ಕಷ್ಟದ ಜೀವನಕ್ಕೆ.. ಸಂಕಷ್ಟದ ಜೀವನಕ್ಕೆ ನಿನ್ನವರು...ನಿನ್ನ ಕುಲದವರು ಸಿಗುವವರು ಬಹಳಷ್ಟು ಕಡಿಮೆನೇ..!!! ಆದರೆ ನೀನು ನಿನ್ನ ಇಷ್ಚ ಮಹಾಗುರು ಶ್ರೀ ನಾರಾಯಣ ಗುರು ನಿನ್ನ ಎಲ್ಲಾ ಕಷ್ಟ ಸುಖಗಳಿಗೆ ಸಾಂತ್ವನ ನೀಡಲು ಬರುವುದು ಅಂತೂ ಸತ್ಯನೇ...ಮಿತ್ರ ನೆನಪಿಡು...ನಿನ್ನ ಎಲ್ಲಾ ಕಷ್ಟ ಸುಖಗಳ ಹಿಂದಿನ....ಮುಂದಿನ ಮೂಲ ಸ್ವರೂಪನೇ ಪರಮಾತ್ಮ ಮಹಾಗುರುವೇ ಆಗಿರುವುದು ಎಂದೂ ತಿಳಿ..ಇದು ಸತ್ಯ..ನಮ್ಮ ಪ್ರಾರಬ್ಧ ಕರ್ಮಕ್ಕೆ ತಕ್ಕಂತೆ ಕೆಲವೊಮ್ಮೆ ನಮ್ಮ ಜೀವನದಲ್ಲಿ ಬದಲಾವಣೆ ಉಂಟು ಸತ್ಯ...ಇವೆಲ್ಲವನ್ನೂ ನಿಯಂತ್ರಣ ಮಾಡುವ ಪರಮ ಮಹಾಶಕ್ತಿ ಪರಮಾತ್ಮ ಮಹಾಗುರುವಿಗೆ ಶರಣಾಗತಿ ಆದರೆ, ಪರಮ ಮಹಾಶಕ್ತಿಯ ಸತ್ಯ ಧರ್ಮದ ತತ್ತ್ವ ಸಿದ್ದಾಂತಗಳನ್ನು ಅನುಷ್ಠಾನ ಮಾಡಿದ್ದಾರೆ ಮಾತ್ರ ಉಂಟು ನಿನ್ನ ಜೀವನದಲ್ಲಿ ಮಹಾಬದಲಾವಣೆಯ ಮಹಾಕಾಲ....!!!  ಇದು ಸತ್ಯ... ಅದುವೇ ಪರಮ ಸತ್ಯ. ಇದೇ ಸತ್ಯ ಅದೇ ಪರಮಾತ್ಮ. ನನ್ನ ಅನುಭವ ದೇವರು #god_shree_narayana_guru #parivarthane_jagada_niyama