Posts

ಬ್ರಹ್ಮ ಶ್ರೀ ನಾರಾಯಣ ಗುರು ಧ್ಯಾನ ಮಂದಿರ ಕೊಲ್ಯ,ಸೋಮೇಶ್ವರ. ಭಜನಾ ತರಭೇತಿ- ಸಮಾರೋಪ ಸಮಾರಂಭ. ಅತಿಥಿಗಳಿಂದ ಜ್ಯೋತಿ ಪ್ರಜ್ವಲನ.

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! *ಬ್ರಹ್ಮ ಶ್ರೀ ನಾರಾಯಣ ಗುರು ಧ್ಯಾನ ಮಂದಿರ,ಕೊಲ್ಯ ಸೋಮೇಶ್ವರ.* *ಮತ್ತು* *ಯುವವಾಹಿನಿ (ರಿ.)ಕೊಲ್ಯ ಘಟಕದ* *ಆಶ್ರಯದಲ್ಲಿ* *ಕನ್ನಡ ಮತ್ತು ಸಂಸೃತಿ ಇಲಾಖೆ,ಮಂಗಳೂರು* *ಇದರ* *ಸಹಯೋಗದೊಂದಿಗೆ* *ಸಾಮಾನ್ಯ ಯೋಜನೆ ಗುರುಶಿಷ್ಯ ಪರಂಪರೆ ಯೋಜನೆಯಡಿ* ಪ್ರಾರಂಭಗೊಂಡ *ಕುಣಿತ ಭಜನಾ ತರಬೇತಿಯ* *""ಸಮಾರೋಪ ಸಮಾರಂಭ""* ವನ್ನು *ತಾರೀಕು 05-04-2022* *ಮಂಗಳವಾರ* *ಸಾಯಂಕಾಲ 7:00ಕ್ಕೆ ಸರಿಯಾಗಿ ಬ್ರಹ್ಮ ಶ್ರೀ ನಾರಾಯಣ ಗುರು ಧ್ಯಾನ ಮಂದಿರದಲ್ಲಿ ಗುರುಗಳಿಗೆ ಪೂಜೆ ಸಲ್ಲಿಸುವ ಮೂಲಕ ಪ್ರಾರಂಭಿಸಲಾಯಿತು.* *ಸಮಾರೋಪ ಸಮಾರಂಭದ ಸಭಾಕಾರ್ಯಕ್ರಮವನ್ನು ಶ್ರೀ ರಾಜೇಶ್.ಜಿ.(ಸಹಾಯಕ ನಿರ್ದೇಶಕರು,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಗಳೂರು)* *ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.* *ಮುಖ್ಯ ಅತಿಥಿಗಳಾಗಿ ಯುವವಾಹಿನಿ (ರಿ.)ಕೇಂದ್ರ ಸಮಿತಿಯ ನಾರಾಯಣ ಗುರು ತತ್ವ ಪ್ರಚಾರದ ನಿರ್ದೇಶಕರಾದ ಬಾಬು ಪೂಜಾರಿ ಪುತ್ತೂರು ಇವರು ಆಗಮಿಸಿ ನಾರಾಯಣ ಗುರು ಧ್ಯಾನ ಮಂದಿರ ಕೊಲ್ಯ ಹಾಗೂ ಕೊಲ್ಯ ಘಟಕದ ಆಶ್ರಯದಲ್ಲಿ ಜರಗುತ್ತಿರುವ ನಾರಾಯಣ ಗುರುಗಳ ತತ್ವಾದರ್ಶದ ನೆಲೆಯಲ್ಲಿ  ಈ ಊರಿನ ಎಲ್ಲಾ ಸಮಾಜದ ಬಂಧುಗಳಿಗಾಗಿ ನೆರವೇರುವ ಧರ್ಮ ಶಿಕ್ಷಣ, ಭಜನೆ ಹಾಗೂ ಕುಣಿತ ಭಜನಾ ತರಗತಿಯು ಬಹಳ ಅರ್ಥಪೂರ್ಣವಾಗಿ ನಡೆದುದರ ಬಗ್ಗೆ ಸಂತಸ ವ್ಯಕ್ತ ಪಡಿಸಿದರು.* *ಇನ್ನೋ...

ಯಾರು ನಿಜವಾದ ಪರಮ ಮಹಾಗುರು ಭಕ್ತರು....?!

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಯಾರು...!? ನಿಜವಾದ ಪರಮಾತ್ಮನ , ಸೃಷ್ಟಿಕರ್ತನ ಮಹಾಭಕ್ತರು - ಮಾನವ ಧರ್ಮವನ್ನು ಅರಿತವರು ಇವರು ಮಾತ್ರ....!!! 1. ಸರ್ವ ಮನುಕುಲವನ್ಬು ಪ್ರೀತಿಸುವವರು - ಯಾವುದೇ ಭೇದ ಭಾವ ಮಾಡದೇ ಇರುವವರು. 2. ಸರ್ವರ ಒಳಿತಿಗಾಗಿ ಪರಮಾತ್ಮನಲ್ಲಿ  ಪ್ರಾರ್ಥಿಸುವವರು. 3. ಸರ್ವರಲ್ಲಿ ನಿತ್ಯ ಅನುನ್ಯತೆಯಿಂದ,ಸೌಹಾರ್ದತೆಯಿಂದ,ಸಹೋದರತೆಯಿಂದ ಇರುವವರು. 4. ಸರ್ವರಲ್ಲಿ ಯಾವುದೇ ಜಾತಿ,ಮತ_ಧರ್ಮ, ಭಾಷೆ,ಲಿಂಗ ವರ್ಣ,ಮೇಲು ಕೀಳು, ಭೇದ ಭಾವ ಮಾಡದೇ ಇರುವವರು. 5.ಸಂಕಷ್ಟದಲ್ಲಿರುವವರಿಗೆ ಸಹಾಯ_ಸಹಕಾರ ಮಾಡುವವರು. 6. ಪರಮಾತ್ಮನ ಅನ್ನದಾನದಲ್ಲಿ ಪಂಕ್ತಿ ಭೇದ ಭಾವ ಮಾಡದೇ ಇರುವವರು. 7.ಲೋಕದ ಸರ್ವ ಜೀವ ಸಂಕುಲದ ಹಿತವನ್ನು ಬಯಸುವವರು. 8. ದ್ವೇಷ , ಸ್ವಾರ್ಥ ಅಹಂಕಾರದ ಯೋಜನೆ ಮಾಡದೇ ಇರುವವರು. 9.ಸರ್ವ ಉತ್ತಮ ಕಾರ್ಯವು ಪರಮಾತ್ಮನ ದಯೆ, ಸಂಕಲ್ಪದಂತೆ ನಡೆಯುತ್ತದೆ... ನಾನು ಇಲ್ಲಿ ನೆಪ ಮಾತ್ರ ಎಂದು ಹೇಳುವವರು. ಇವರು ಮಾತ್ರ ನಿಜವಾದ ಪರಮಾತ್ಮನ, ಸೃಷ್ಟಿಕರ್ತನ ಮಹಾದೇವನ ಪರಮ ಮಹಾಭಕ್ತರಾಗಿರುತ್ತಾರೆ. ಹಾಗೇಯೇ ಇವರ ಬದುಕು_ಜೀವನ ನಿತ್ಯ ಸುಖ...ಶಾಂತಿ... ನೆಮ್ಮದಿಯಿಂದ ಇರುವುದು...ನಿತ್ಯವೂ ಇದು ಸತ್ಯ. ----------------------------------------------------------- ಇದುವೇ ಶ್ರೀ ನಾರಾಯಣ ಗುರು ಮಹಾಧರ್ಮ.... ---------------------------------------------------------...

ಮಹಾಗುರು ಧರ್ಮ ಶಿಕ್ಷಣ

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಅತೀ ಶೀಘ್ರದಲ್ಲೇ ಪ್ರಾರಂಭವಾಗುವುದು. #ಮಹಾಗುರು_ಧರ್ಮ_ಶಿಕ್ಷಣ ಮಹಾಗುರು ಶ್ರೀ ನಾರಾಯಣ ಗುರು ಸಂಕಲ್ಪ.... ಪ್ರೇರಣೆಯಂತೆ. ಇಲ್ಲಿರುವುದು *ಧ್ಯಾನ  *ಗುರುಪ್ರಾರ್ಥನೆ * ಗುರು ಅಷ್ಟೋತ್ತರ ಶತನಾಮಾವಳಿ *  ಪ್ರವಚನ. ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ.

ಜಗದ ಮಹಾಸತ್ಯ... ಅವನೇ ಒಬ್ಬನೇ...ನಮ್ಮ ಗುರು ಶ್ರೀ ನಾರಾಯಣ ಪರಮ ಮಹಾಗುರು...ಇದು ಪರಮ ಸತ್ಯ

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ ಜಗದ ಮಹಾಸತ್ಯ... ಅವನೇ ಒಬ್ಬನೇ... ನಮ್ಮ ಗುರು  ಶ್ರೀ ನಾರಾಯಣ ಪರಮ ಮಹಾಗುರು...ಇದು ಪರಮ ಸತ್ಯ

ಶ್ರೀ ನಾರಾಯಣ ಗುರು ತತ್ವದ ಪರಿಕಲ್ಪನೆ- ಸರ್ವ ಧರ್ಮದ ಸರ್ವ ಮನುಕುಲವೇ ಮಾರಿಕಾಂಬಾ ದೇವಿಯ ಜಾತ್ರಾ ರಥೋತ್ಸವದಲ್ಲಿ ಭಾಗವಹಿಸುವಂತೆ ಭಕ್ತಿ ಗೌರವದ ವಿನಂತಿ.

Image

ಇತಿಹಾಸ ಪ್ರಸಿದ್ಧ ಉಳ್ಳಾಲ ಉರೂಸ್, ಮಹಾ ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಗುರುಗಳ ಭಕ್ತರು, ಕೊಲ್ಯ ಸೋಮೇಶ್ವರ ಬಿಲ್ಲವ ಸಂಘದ ಸದಸ್ಯರು ದರ್ಗಾ ಅಧ್ಯಕ್ಷರಾದ, ಹಾಜಿ ಅಬ್ದುಲ್ ರಶೀದ್ ಅವರೊಂದಿಗೆ ಸೌಹಾರ್ದ ಭೇಟಿ.

Image
ಮಂಗಳೂರು: ಇತಿಹಾಸ ಪ್ರಸಿದ್ಧ ಉಳ್ಳಾಲ ಉರೂಸ್, ಮಹಾ ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಗುರುಗಳ ಭಕ್ತರು, ಕೊಲ್ಯ ಸೋಮೇಶ್ವರ ಬಿಲ್ಲವ ಸಂಘದ ಸದಸ್ಯರು  ದರ್ಗಾ ಅಧ್ಯಕ್ಷರಾದ, ಹಾಜಿ ಅಬ್ದುಲ್ ರಶೀದ್ ಅವರೊಂದಿಗೆ ಸೌಹಾರ್ದ ಭೇಟಿ. ಇಂದು... (3-3-2022). ಇದುವೇ ಶ್ರೀ ನಾರಾಯಣ ಗುರು ಧರ್ಮದ ನಡೆ...ಇದು ಸಾಕ್ಷಿ... ಒಂದು ದಿನ ನಾವೆಲ್ಲರೂ ಗುರುಧರ್ಮದಂತೆ ಸರ್ವ ಮಾನವ ಧರ್ಮದ ಜೊತೆಗೆ ಸಹೋದರತೆ, ಸೌಹಾರ್ದತೆಯಿಂದ ಬದುಕು_ಜೀವನ ನಡೆಸುವ ಕಾಲ ...!!! ಅದೇ ಅಂದಿನ ಕಾಲ ಬಂದೇ ಬರುತ್ತದೆ...!!!!  ಶ್ರೀ ನಾರಾಯಣ ಗುರು ಸಂಕಲ್ಪದಂತೆ...ಮಹಾಗುರುಧರ್ಮದಂತೆ...ಇದು ಸತ್ಯ.

ಶ್ರೀ ವಿಶ್ವನಾಥ ಕ್ಷೇತ್ರ‌ ಕಟಪಾಡಿ -ವರ್ಷಾವಧಿ ಜಾತ್ರಾ ಮಹೋತ್ಸವ ತಾ. 09-02-2022ನೇ ಬುಧವಾರದಿಂದ ತಾ. 17-02-2022ನೇ ಗುರುವಾರದವರೆಗೆ...

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಮಂಗಳೂರು :ಲಲಿತಕಲಾಮೃತ ವಿಶೇಷ ಸುದ್ದಿ: *ಶ್ರೀ ವಿಶ್ವನಾಥ ಕ್ಷೇತ್ರ* *ಕಟಪಾಡಿ - 574105, ಉಡುಪಿ ಜಿಲ್ಲೆ.* *ದೂರವಾಣಿ : 0820-2557060* *ವರ್ಷಾವಧಿ ಜಾತ್ರಾ ಮಹೋತ್ಸವದ ಆಮಂತ್ರಣ* *ತಾ. 09-02-2022ನೇ ಬುಧವಾರದಿಂದ  ತಾ. 17-02-2022ನೇ ಗುರುವಾರದವರೆಗೆ* *ವಿಶೇಷ ಸಹಾಕಾರ ನೀಡುವ ಸಂಘ ಸಂಸ್ಥೆಗಳು* *10-2-2022 ಗುರುವಾರ - ಕಾಪು ಬಿಲ್ಲವರ ಸಹಾಯಕ ಸಂಘ (ರಿ.) ಕಾಪು* *ಶ್ರೀ ನಾರಾಯಣ ಗುರು ಸೇವಾದಳ ಮತ್ತು ಮಹಿಳಾ ಬಳಗ, ಕಟಪಾಡಿ* *11-2-2022 ಶುಕ್ರವಾರ - ಬಿಲ್ಲವ ಸೇವಾ ಸಂಘ (ರಿ.) ಕುರ್ಕಾಲು ಸುಭಾಸ್ ನಗರ* *ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘ (ರಿ.) ಮಣಿಪುರ* *ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಮಲ್ಲಾರು* *ಬಿಲ್ಲವ ಸೇವಾ ಸಂಘ, ಮುದರಂಗಡಿ* *ಮಟ್ಟು ಕೊಪ್ಲ ಗ್ರಾಮಸ್ಥರು* *12-2-2022 ಶನಿವಾರ - ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಮಿತಿ (ರಿ.) ಶಿರ್ವ* *ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಮೂಳೂರು* *ಕೋಟೆ ಅಂಬಾಡಿ ಗ್ರಾಮಸ್ಥರು* *13-2-2022 ಆದಿತ್ಯವಾರ - ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಕುಂಜಿಬೆಟ್ಟು* *ಏಣಗುಡ್ಡೆ ಗ್ರಾಮಸ್ಥರು* *14-2-2022 ಸೋಮವಾರ - ಬಿಲ್ಲವ ಸಮಾಜ ಸೇವಾ ಸಂಘ (ರಿ.) ಕುತ್ಪಾಡಿ* *ಬಿಲ್ಲವ ಸೇವಾ ಸಂಘ ಕಡೆಕಾರು* *ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಇಂದಿರಾನಗರ, ಕುಕ್ಕಿಕಟ್ಟೆ ಮೂಡಬೆಟ್ಟು ಪ...