Posts

ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ- ವರ್ಷಾವಧಿ ಜಾತ್ರೆ-ಮಹಾ ಶಿವರಾತ್ರಿ ಮಹೋತ್ಸವ

Image
       || ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಕ್ಪೇತ್ರದ website: ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಮಂಗಳೂರು

ಸಮಾವೇಶದಿಂದ ಬಿಲ್ಲವರ ಸ್ವಾಭಿಮಾನ ವೃದ್ಧಿ ಸ್ಪೀಕರ್ ಯು.ಟಿ ಖಾದರ್

Image
ಸಮಾವೇಶದಿಂದ ಬಿಲ್ಲವರ ಸ್ವಾಭಿಮಾನ ವೃಧ್ದಿ- ಸ್ಪೀಕರ್  ಯು.ಟಿ ಖಾದರ್ ವಿಡಿಯೋ ನೋಡಲು 👇👇👇  ಉಳ್ಳಾಲ ತಾಲ್ಲೂಕು ಬಿಲ್ಲವರ ಬೃಹತ್ ಸಮಾವೇಶ

ಶ್ರೀ ನಾರಾಯಣ ಗುರು ಮಂದಿರಗಳು ಕರ್ನಾಟಕದಲ್ಲಿ

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಕರ್ನಾಟಕದಲ್ಲಿರುವ ಶ್ರೀ ನಾರಾಯಣ ಗುರು ಮಂದಿರಗಳು ------------------------------------------------------- 1. ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರ ಕೊಲ್ಯ,  ಸೋಮೇಶ್ವರ, ಮಂಗಳೂರು-575022 ಸಂಪರ್ಕ ಸಂಖ್ಯೆ:  2. ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರ ಗುರುನಗರ,ಪದವಿನಂಗಡಿ ,ಮಂಗಳೂರು-575008 ಸಂಪರ್ಕ ಸಂಖ್ಯೆ: 98 45 822063

ಶ್ರೀ ಮಹಾಗುರು ಬುಕ್ ಸ್ಪೋರ್

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ ||                        ಒಂದು ಮನವಿ:                      ---------------------------- ಸಮಸ್ತ ಗುರು ಭಕ್ತರಿಗೆ, ಆಧ್ಯಾತ್ಮ ಸಂಸ್ಥೆಯಾದ ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ (ರಿ.) ಮಂಗಳೂರು ಕಳೆದ 7 ವರುಷಗಳಿಂದ   ಶ್ರೀ ಮಹಾಗುರುಗಳ ಅನುಭವ ಸಂದೇಶಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಜನ ಮಾನಸಕ್ಕೆ ತಲುಪಿಸಿದ ಕೀರ್ತಿ ನಮ್ಮ ಸಂಸ್ಥೆಗೆ ಇದೆ. ಈಗ ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ಶ್ರೀ ನಾರಾಯಣ ಗುರುಗಳ ಸಮಗ್ರ ಈಶ್ವರ ಪರಮ ಸಂದೇಶ/ ಸಾಹಿತ್ಯಗಳನ್ನು ಸಂಗ್ರಹ ಮಾಡುವ ಮುಖ್ಯ ಉದ್ದೇಶದಿಂದ ಶ್ರೀ ಮಹಾಗುರುಗಳ ಸಂಕಲ್ಪದಂತೆ.....ಪ್ರೇರಣೆಯಂತೆ ಒಂದು ವಿಶೇಷ ಸೇವಾ ಯೋಜನೆ- ಪುಸ್ತಕ ಮಳಿಗೆ  ಶ್ರೀ ಮಹಾಗುರು ಬುಕ್ ಸ್ಟಾಲ್ ಒಂದನ್ನು ಮೊದಲ ಬಾರಿಗೆ ಮಂಗಳೂರಿನಲ್ಲಿ ಪ್ರಾರಂಭಿಸಲಾಗುವುದು. ಅದೇ ಶ್ರೀ ಮಹಾಗುರು ಬುಕ್‌ ಸ್ಟಾಲ್ ನ್ನು ಪ್ರಾರಂಭಿಸಲು ಸಮಸ್ತ ಗುರುಭಕ್ತರಿಂದ ಕೃತಜ್ಞತಾಪೂರ್ವಕವಾಗಿ ಸೇವಾ ದೇಣಿಗೆ ( ಆರ್ಥಿಕ ಸಹಕಾರ)ಯನ್ನು ಸ್ವೀಕರಿಸಲಾಗುವುದು. **************** ವಿವರಗಳು: ( ಅಂದಾಜು) 1. ಇಂಟಿಯರ್ಸ್,ಪೈಂಟಿಂಗ್, ಬುಕ್ ಸ್ಟಾಂಡ್ --   2 ಲಕ್ಷ 2. ಶ್ರೀ ನಾರಾಯಣ...

ಶ್ರೀ ಮಹಾಗುರು ಬುಕ್ ಸ್ಪೋರ್ ಗೆ ಸೇವಾ ದೇಣಿಗೆ ನೀಡಿದ ಗುರುಭಕ್ತರು

1. Sri Rathnkar Billava kundapur 2.Nagesh Suvarna Bantwal

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ---------------------- ಮಹಾಗುರು ಶ್ರೀ ನಾರಾಯಣ ಗುರುದೇವನ್ ಪ್ರಾಣ ಪ್ರತಿಷ್ಟಾಪನೆ ಮಾಡಿದ  ಕರ್ನಾಟಕದ ಏಕೈಕ ದೇವಸ್ಥಾನ  1. ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ,ಮಂಗಳೂರು ಕ್ಷೇತ್ರದ ಸಂಪರ್ಕ ಸಂಖ್ಯೆ: 0824- 2494040. https://kudroligokarnanathakshetra.com/ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಮಂಗಳೂರು ------------------------ 2. ಶ್ರೀ ಚೌಡೇಶ್ವರಿ ಕ್ಷೇತ್ರ,ಸಿಗಂದೂರು,ಸಾಗರ ಕ್ಷೇತ್ರದ ಸಂಪರ್ಕ ಸಂಖ್ಯೆ: 08186295104. https://www.sigandurchowdeshwari.org/en ಸಿಗಂದೂರು ಶ್ರೀ ಚೌಡೇಶ್ವರಿ ಕ್ಷೇತ್ರ ---------------------- 3. ಶ್ರೀ ವಿಶ್ವನಾಥ ಕ್ಷೇತ್ರ,ಕಟಪಾಡಿ,ಉಡುಪಿ ಕ್ಷೇತ್ರದ ಸಂಪರ್ಕ ಸಂಖ್ಯೆ: 0820-2557060 ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರ -------------------- 4. ಶ್ರೀ ರಾಮ ಕ್ಷೇತ್ರ ಕನ್ಯಾಡಿ,ಧರ್ಮಸ್ಥಳ ಕ್ಷೇತ್ರದ ಸಂಪರ್ಕ ಸಂಖ್ಯೆ: 08256-277162 ಶ್ರೀ ರಾಮ ಕ್ಷೇತ್ರ ಕನ್ಯಾಡಿ ------------------ 5. ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನ ಗುರು ಮಠ ಅಸರಕೇರಿ,ಭಟ್ಕಳ ಉತ್ತರ ಕನ್ನಡ. ಕ್ಷೇತ್ರದ ಸಂಪರ್ಕ ಸಂಖ್ಯೆ:  -------------------- 6. ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ ಕಂಕನಾಡಿ ,ಮಂಗಳೂರು- 575002 ಕ್ಷೇತ್ರದ ಸಂಪರ್ಕ ಸಂಖ್ಯೆ: 0824-2247703 ಶ್ರೀ ಬ್ರಹ್...

ಶ್ರೀ ಮಹಾಗುರು ಧ್ಯಾನ- ಧರ್ಮ ಸಂದೇಶ ಇದು ವಿಶೇಷ ಆಧ್ಯಾತ್ಮ ಕಾರ್ಯಕ್ರಮ

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಶ್ರೀ ಮಹಾಗುರು ಧ್ಯಾನ- ಧರ್ಮ ಸಂದೇಶ ಇದು ಶ್ರೀ ನಾರಾಯಣ ಗುರು ಧರ್ಮದ ತತ್ವದಡಿ ನಡೆಯುವ ವಿಶೇಷ ಆಧ್ಯಾತ್ಮ ಕಾರ್ಯಕ್ರಮ. ಇಲ್ಲಿ ಮುಖ್ಯವಾಗಿ.... ೧. ಗುರು ಧ್ಯಾನ ೨. ಮಾನಸ ಪೂಜೆ ೩. ಗುರು ಮಹಿಮೆ- ಅನುಭವದ ಸಂದೇಶಗಳು ಇರುವುದು.... ಇದನ್ನು ನಿತ್ಯ ಜೀವನದಲ್ಲಿ ಅನುಕರಣೆ- ಅನುಷ್ಠಾನಕ್ಕೆ ತಂದರೆ ಮನಸ್ಸು ಪರಿಶುದ್ಧವಾಗಿರುವುದು,ನಿತ್ಯ ಸಂತೋಷ ನಮ್ಮಲ್ಲಿ ಜೊತೆಗೆ ಮನೆಯಲ್ಲಿ ಇರುವುದು ಅಂತೂ ಸತ್ಯ. ವಿಶೇಷ ಆಧ್ಯಾತ್ಮ ಕಾರ್ಯಕ್ರಮ ನಿಮ್ಮ ಊರಿನಲ್ಲಿ ನಡೆಸುವರೇ ****** ನಮ್ಮ ರಾಜ್ಯ ಸಂಚಾಲಕರು ಶ್ರೀಯುತ ಗಣಪತಿ ನಾಯ್ಕ ಭಟ್ಕಳ ಇವರನ್ನು ಸಂಪರ್ಕ ಮಾಡಬಹುದು. +91 78929 94423 ಅಥವಾ 9483024279 ( ಗುರುಸೇವಕ  ಎಸ್.ಕೆ.ಪಾಂಡವರಕಲ್ಲು) ------------------------------------------------- ಪ್ರಥಮ ಬಾರಿಗೆ    ಶ್ರೀ ಸಾರದಹೊಳೆ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನ ಮತ್ತು ನಾಮಧಾರಿ ಗುರು ಮಠ ಆಸರಕೇರಿ ಭಟ್ಕಳ ಇದರ ಸಂಯುಕ್ತಾಶ್ರಯದಲ್ಲಿ    ಭಟ್ಕಳದ ಸಾರದಹೊಳೆಯ ಹಳೆಕೋಟೆ ಶ್ರೀ ಹನುಮಂತ ದೇವಸ್ಥಾನದಲ್ಲಿ ನಡೆಸಲಾಯಿತು. ***************** ನಮ್ಮ ಆಧ್ಯಾತ್ಮ ಸಂಸ್ಥೆಯಾದ ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ (ರಿ.) ಮಂಗಳೂರು ಇದರ ಬಗ್ಗೆ ತಿಳಿಯಬೇಕೇ...ನೀವು ಇಲ್ಲಿಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊ...