Posts

ಇದು ನಿಮ್ಮ ಸ್ವಾಭಿಮಾನದ ಬದುಕಿನ ಕಡೆಗೆ ಆಹ್ವಾನ.....ಉತ್ತಮ ಯೋಚನೆ ಸಾಮರ್ಥ್ಯ ನಿಮ್ಮಲ್ಲಿ ಉಂಟೇ...ನಿಮ್ಮ ಬದುಕೇ ಉಜ್ವಲ... ಇದು ಸತ್ಯ.

Image
!! ಓಂ ಶ್ರೀ ನಾಾಾಾಾಾಾಾಾಾಾಾಾಾಾಾಾಾಾಾಾಾಾಾಾಾಾಾಾಾಾಾ ಮಾನ್ಯರೇ, ಶ್ರೀ ಜೆ. ಪಿ ನಾರಾಯಣಸ್ವಾಮಿ ಪ್ರತಿಷ್ಠಾನವು ಬಳ್ಳಾರಿಯ ಆರ್ಯ ಈಡಿಗ ಗೌನ ಮಹಾಸಭೆಯ ಸಹಯೋಗದಲ್ಲಿ, ರಾಜ್ಯದಾದ್ಯಂತ ಇರುವ ಈಡಿಗ ಸಮುದಾಯದ  (ಈಡಿಗ, ಬಿಲ್ಲವ, ದೀವರು, ಹಳೇಪೈಕ ಸೇರಿದಂತೆ ಎಲ್ಲಾ 26 ಪಂಗಡಗಳಿಗೆ ಸೇರಿದ) ಪದವೀಧರ   ಯುವಕ,  ಯುವತಿಯರಿಗೆ  75 ದಿನಗಳ ಕೌಶಲ್ಯ ತರಬೇತಿ  ನೀಡಿ ಅವರಿಗೆ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಂಪನಿಗಳಲ್ಲಿ ಉದ್ಯೋಗವನ್ನು ಕೊಡಿಸುವ ಕಾರ್ಯಕ್ರಮವನ್ನು 2021ರ  ಸೆಪ್ಟೆಂಬರ್ ನಲ್ಲಿ  ಬಳ್ಳಾರಿಯಲ್ಲಿ ಆಯೋಜನೆ ಮಾಡಲು ನಿರ್ಧರಿಸಿದೆ. 60 ದಿನಗಳ ತರಬೇತಿ ಬಳ್ಳಾರಿಯಲ್ಲಿ  ಮತ್ತು ಕೊನೆಯ 15 ದಿನಗಳ ತರಬೇತಿ ಬೆಂಗಳೂರಿನಲ್ಲಿ ನಡೆಯಲಿದೆ.  ಒಂದು ನೂರು ಮಂದಿ ಯುವಕ ಯುವತಿಯರಿಗೆ ತರಬೇತಿ ನೀಡಿ ಅವರಿಗೆ ಉದ್ಯೋಗ ಕೊಡಿಸಲು ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಜೆ ಪಿ ಸುಧಾಕರ್ ಅವರು ಇಚ್ಛಿಸಿದ್ದಾರೆ.  ಆದ್ದರಿಂದ ಜೆಪಿಎನ್ ಪಿ ಯ ಪ್ರತಿಷ್ಠಿತ ಸಂಚಾಲಕರಾದ ನೀವು ನಿಮ್ಮ ಭಾಗದಿಂದ ಅರ್ಹ ಪದವೀಧರ ಯುವಕ ಯುವತಿಯರ ಸಮೀಕ್ಷೆ ನಡೆಸಿ ಅವರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯ ಪ್ರಯೋಜನಗಳನ್ನು ವಿವರಿಸಿ. ನಿಮ್ಮ ಕಡೆಯಿಂದ ಎಷ್ಟು ಮಂದಿ ತರಬೇತಿ ಪಡೆಯಲಿದ್ದಾರೆ ಎಂಬ ಮಾಹಿತಿಯನ್ನು ಎಲ್ಲಾ ಸಂಚಾಲಕರು ಆಗಸ್ಟ್ 25 ರ ವೇಳೆಗೆ ತಿಳಿಸಬೇಕಾಗಿ ಕೋರುತ್ತೇನೆ.  ...

ಶ್ರೀ ನಾರಾಯಣ ಗುರುದೇವರು ನನ್ನ ಆರಾಧ್ಯ ದೇವರು

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ ನಾ ಯಾವುದಕ್ಕೂ ಕೂಡಾ ಚಿಂತೆ ಮಾಡುವುದಿಲ್ಲ.....!? ಯಾಕೆಂದರೆ ನನ್ನ ಪ್ರಭು ಭಗವಾನ್ ಶ್ರೀ ನಾರಾಯಣ ಗುರುದೇವರು ಇರುವಾಗ....!!! ನನಗೆ ಯಾವ ಭಯವು ಇಲ್ಲ....ಯಾವ ಚಿಂತೆಯು ಇಲ್ಲ....ಇದು ಸತ್ಯ ನನ್ನ ಅನುಭವ ದೇವರು  #ಶ್ರೀ_ನಾರಾಯಣ_ಗುರು

ನನ್ನ ಗುರು ನನ್ನ ಬದುಕಿನ ಪರಮ ಮಹಾಬೆಳಕು...!!!

Image
!! ಓಂ‌ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ ನನ್ನ ಗುರು ನನ್ನ ಬದುಕಿನ ಪರಮ ಮಹಾಬೆಳಕು.....ಆ  ಬೆಳಕೇ ಇಂದು ನನಗೆ ಸ್ವಾಭಿಮಾನದ ಬದುಕಿನ ಕಡೆಗೆ ದಾರಿ ತೋರಿದೆ ಅನ್ನುವುದು ಸಾವಿರಪಾಲು  ಸತ್ಯ... ಹೇಗೆ ಮರೆಯಲಿ ನನ್ನ ಮಹಾಗುರುದೇವರನ್ನು....ನಿತ್ಯವೂ...ನಿರಂತರವೂ...ಇರುವುದು ಮೊದಲು ನನ್ನ ಪರಮ ಗುರುವಿನ ಮಹಾ ನಮನ....🙏🙏🙏🙏🙏 ಸಾಷ್ಟಾಂಗ ಪ್ರಣಾಮಗಳು.. ಸತ್ಯ. ನನ್ನ ಅನುಭವ ದೇವರು  #ಶ್ರೀ_ನಾರಾಯಣ_ಗುರು

ಸಿಗಂದೂರು ಶ್ರೀ ಚೌಡೇಶ್ವರಿ- ಮಹಾಪುಣ್ಯ ಕ್ಷೇತ್ರದ ಪರಿಚಯ

Image

ಮಹಾಗುರುವೇ ಒಂದೇ ಸತ್ಯ....!!!

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ... ನಿನ್ನ ಒಡನಾಟ ಮಹಾಗುರುವಿನ ಸತ್ಯದ ಧರ್ಮದ ದಾರಿಯೇ ಆದರೆ ನೀನು ಯಾವುದೇ ಕಷ್ಟದ,ಸಂಕಷ್ಟದ ಪರಿಸ್ಥಿತಿಯಲ್ಲಿ ಹೆದರುವ ಅವಶ್ಯಕತೆನೇ...ಇಲ್ಲವೇ ಇಲ್ಲ.... ಯಾಕೆಂದರೆ ನಿನ್ನ ಜೊತೆಗೆ ಪರಮಾತ್ಮ ಮಹಾಗುರು ಶ್ರೀ ನಾರಾಯಣ ಗುರು ಇರುವುದು ಅಂತೂ ಸತ್ಯ...!!! ಹೇಗೆ ನದಿಯು ಎದುರಿಗೆ ಇರುವಂತಹ ಅಡೆತಡೆಗಳನ್ನು  ಎದುರಿಸಿ..ಮೀರಿ ಮುಂದೆ... ಹರಿಯುತ್ತದೆ. ಹಾಗೆನೇ..ಅಂತಿಮ.ಸಮುದ್ರಕ್ಕೆ ಸೇರುತ್ತದೆ.. ಸತ್ಯ....!!! ನೀನು ಕೂಡಾ  ಮುಂದೆ ಪರಮಾತ್ಮ ಮಹಾಗುರುವಿನ ಪರಮ ಸತ್ಯದ ಮಹಾ ಅನುಭವದ ಮಹಾ ಜ್ಞಾನದ ಪರಮ ಜ್ಯೋತಿಯನ್ನು ಪಡೆಯುವೇ.... ಪರಮಾತ್ಮ ಮಹಾಗುರುವಿನ  ಸತ್ಯದ ಧರ್ಮದ ಜೊತೆಯಲ್ಲಿಯೇ ಒಂದಾಗುವೇ.....ನಿನ್ನ ಮುಂದಿನ ಬದುಕು ಉಜ್ವಲವಾಗುವುದು ಅಂತೂ ಪರಮ ಸತ್ಯನೇ..!!! ಇದುವೇ ಸತ್ಯ... ಅದುವೇ ಪರಮ ಸತ್ಯ.... ಇದೇ ಸತ್ಯ ಅದೇ ಪರಮಾತ್ಮ. ನನ್ನ ಅನುಭವ ದೇವರು. #god_shree_narayana_guru #parivarthane_jagada_niyama

ಪರಮ ಸತ್ಯ ಸದಾ ನಮ್ಮನ್ನು ಕಾಪಾಡುತ್ತದೆ....!!!

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ.. ನೀನು ಎಷ್ಟೋ ಬಾರಿ ಸ್ವಚ್ಛಗೊಳಿಸಿ, ಕ್ರಮಬದ್ಧವಾಗಿ ಮಾಡಿದ ಸೇವೆಯಾ... ಪೂಜೆನಾ... ಪೂರ್ಣವಾಗುವುದು  ಎಂದು ಅಂದುಕೊಳ್ಳಬೇಡ...!!! ನಿನ್ನ ಮನಸ್ಸಿನ ಒಳಗಿರುವಾ ...ಅಹಂ...ನಾನು...ಆಸೂಯೆ...ಪರರ ತಪ್ಪುಗಳೇ ಹೆಚ್ಚಾಗಿ ಕಾಣುವುದು...!!! ದ್ವೇಷ... ನನಗೆ ಎಲ್ಲವೂ ಗೊತ್ತು... ನಾನೇ ಎಲ್ಲವನ್ನೂ ತಿಳಿದವಾ...ಜ್ಞಾನಿ.. ನಾನು ಓದಿದಷ್ಟು..ದೇವರ ಪುಸ್ತಕ, ಶಾಸ್ತ್ರಗಳು, ಅಧ್ಯಾತ್ಮ ವಿಚಾರಗಳು ಯಾರು ಕೂಡಾ  ಓದಲು ಸಾಧ್ಯವಿಲ್ಲ... ನಾನೇ ಪ್ರತಿಯೊಂದು ವಿಷಯಗಳನ್ನು  ಬಹಳ ಸ್ಪಷ್ಟವಾಗಿ... ತಿಳಿದಿರುವೇ...!! ಎಂದು ಅಂದುಕೊಳ್ಳುವ ಬಹಳಷ್ಟು ದ್ವೇಷ ಮನಸ್ಸುಗಳು ನಿಮ್ಮ ಜೊತೆಗೆ, ಸುತ್ತ ಮುತ್ತ ಇರಬಹುದು... ಇದ್ದಾರೆ.. ಇಂತವರ ಸಹವಾಸ  ನಿಮಗೆ ಬೇಡವೇ...ಬೇಡ...!!! ಇವರು ಹೆಚ್ಚಾಗಿ  ಸ್ವ ಪ್ರತಿಷ್ಠೆ, ವ್ಯಕ್ತಿ ಪ್ರತಿಷ್ಠೆಗಾಗಿ, ಹೆಚ್ಚಿನ ಗಮನ ಕೊಡುತ್ತಾರೆ.. ಅಷ್ಟೇ. ದೇವರ ಮೇಲೆ ಭಕ್ತಿ ಉಂಟು... ಅದೇ ಯಾವುದು ಕೂಡಾ ಪೂರ್ಣವಿಲ್ಲ.....!!! ಇವರಲ್ಲಿ ಹೆಚ್ಚು ಸಂಶಯನೇ ಇರುವುದು...,  ಅವರು ಯಾವುದು ತಪ್ಪು ಮಾಡಿದ್ದಾರೆ... ಇವರು ಯಾವುದು ತಪ್ಪು ಮಾಡಿದ್ದಾರೆ.. ಇದರ ಲೆಕ್ಕದಲ್ಲಿಯೇ..ಹೆಚ್ಚು ಇವರ ಬದುಕು...ಕಾಲ.. ಅಷ್ಟೇ..!!! ಆದರೆ ಇವರು ಸರಿಯಾಗಿ ಒಂದು ದಿನವು ಕೂಡಾ ಮನದಲ್ಲಿ ಶಾಂತಿಯನ್ನು, ನೆಮ್ಮದಿಯನ್ನು, ಸುಖವನ್ನು ಕಾಣಲು ಸಾಧ...

ನನ್ನ ಆರಾಧ್ಯ ಭಗವಾನ್ ಶ್ರೀ ನಾರಾಯಣ ಗುರು

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ ನನ್ನ ಜೊತೆಗೆ ನನ್ನ ಆರಾಧ್ಯ ಭಗವಾನ್ ಶ್ರೀ ನಾರಾಯಣ ಗುರುದೇವರು ಇರುವಾಗ ಯಾವ ಭಯವು ನನಗೆ ಇಲ್ಲ...ಇದು ಸತ್ಯ.