Posts

ಶ್ರೀ ಕ್ಷೇತ್ರದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ದರ್ಶನಕ್ಕೆ ಮಾತ್ರ ಅವಕಾಶವಿದೆ.ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯ.⚫(ಶ್ರೀ ಸಿಗಂದೂರು ಚೌಡಮ್ಮ ದೇವಿ ಟ್ರಸ್ಟ್ ®ಆಡಳಿತ ಮಂಡಳಿ) #ಮಲೆನಾಡಿನ_ಅಧಿ_ದೇವತೆ #ಅನುವಂಶಿಕ_ಧರ್ಮಾಧಿಕಾರಿಗಳು#ಶ್ರೀ_ಕ್ಷೇತ್ರ_ಸಿಗಂದೂರು #ಸಿಗಂದೂರು_ಉಳಿಸಿ_ಹೋರಾಟ_ಸಮಿತಿ©

Image
ಶ್ರೀ ಕ್ಷೇತ್ರದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ  ದರ್ಶನಕ್ಕೆ ಮಾತ್ರ ಅವಕಾಶವಿದೆ. ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯ. ⚫(ಶ್ರೀ ಸಿಗಂದೂರು ಚೌಡಮ್ಮ ದೇವಿ ಟ್ರಸ್ಟ್ ®ಆಡಳಿತ ಮಂಡಳಿ)  #ಮಲೆನಾಡಿನ_ಅಧಿ_ದೇವತೆ  #ಅನುವಂಶಿಕ_ಧರ್ಮಾಧಿಕಾರಿಗಳು #ಶ್ರೀ_ಕ್ಷೇತ್ರ_ಸಿಗಂದೂರು  #ಸಿಗಂದೂರು_ಉಳಿಸಿ_ಹೋರಾಟ_ಸಮಿತಿ©

ಪರಮ ದಿವ್ಯ ಪರಮ ಮಹಾಶಕ್ತಿ ಪ್ರಭು ಶ್ರೀ ನಾರಾಯಣ ಗುರುದೇವನ್

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ ಪರಮ ದಿವ್ಯ ಪರಮ ಶಕ್ತಿ ಪ್ರಭು ಶ್ರೀ ನಾರಾಯಣ ಗುರುದೇವನ ಹೆಸರನ್ನು ನಿತ್ಯ ಯಾರು ಭಜಿಸುತ್ತಾರೋ...ಸ್ಮರಿಸುತ್ತಾರೋ....ನೆನಪಿಸುತ್ತಾರೋ....ಅವರ ಪಾಪಗಳೆಲ್ಲವೂ ದೂರವಾಗುವುದು... ಇದು ಸತ್ಯ.... ಆದರೆ ಅವರು ಮಾತ್ರ ಪರಮ ಧರ್ಮ...ಪರಮ ಸತ್ಯ... ಪರಮ ನ್ಯಾಯ ನಿಷ್ಠೆಯಿಂದ ಇರಬೇಕು ಬಹಳ ಮುಖ್ಯ.....!!! ಅಂತಹ ಪ್ರಾಮಾಣಿಕ ನಿಷ್ಠಾವಂತರಿಗೆ ನಿತ್ಯವೂ ಮಹಾಗುರು ಶ್ರೀ ನಾರಾಯಣ ಗುರು ದೇವನ ಕೃಪೆ ನಿರಂತರ ಇರುವುದು ಇದು ಪರಮ ಸತ್ಯ ನನ್ನ ಅನುಭವ ದೇವರು  #ಶ್ರೀ_ನಾರಾಯಣ_ಗುರು

ಇದು ನಿಮ್ಮ ಸ್ವಾಭಿಮಾನದ ಬದುಕಿನ ಕಡೆಗೆ ಆಹ್ವಾನ.....ಉತ್ತಮ ಯೋಚನೆ ಸಾಮರ್ಥ್ಯ ನಿಮ್ಮಲ್ಲಿ ಉಂಟೇ...ನಿಮ್ಮ ಬದುಕೇ ಉಜ್ವಲ... ಇದು ಸತ್ಯ.

Image
!! ಓಂ ಶ್ರೀ ನಾಾಾಾಾಾಾಾಾಾಾಾಾಾಾಾಾಾಾಾಾಾಾಾಾಾಾಾಾಾಾಾ ಮಾನ್ಯರೇ, ಶ್ರೀ ಜೆ. ಪಿ ನಾರಾಯಣಸ್ವಾಮಿ ಪ್ರತಿಷ್ಠಾನವು ಬಳ್ಳಾರಿಯ ಆರ್ಯ ಈಡಿಗ ಗೌನ ಮಹಾಸಭೆಯ ಸಹಯೋಗದಲ್ಲಿ, ರಾಜ್ಯದಾದ್ಯಂತ ಇರುವ ಈಡಿಗ ಸಮುದಾಯದ  (ಈಡಿಗ, ಬಿಲ್ಲವ, ದೀವರು, ಹಳೇಪೈಕ ಸೇರಿದಂತೆ ಎಲ್ಲಾ 26 ಪಂಗಡಗಳಿಗೆ ಸೇರಿದ) ಪದವೀಧರ   ಯುವಕ,  ಯುವತಿಯರಿಗೆ  75 ದಿನಗಳ ಕೌಶಲ್ಯ ತರಬೇತಿ  ನೀಡಿ ಅವರಿಗೆ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಂಪನಿಗಳಲ್ಲಿ ಉದ್ಯೋಗವನ್ನು ಕೊಡಿಸುವ ಕಾರ್ಯಕ್ರಮವನ್ನು 2021ರ  ಸೆಪ್ಟೆಂಬರ್ ನಲ್ಲಿ  ಬಳ್ಳಾರಿಯಲ್ಲಿ ಆಯೋಜನೆ ಮಾಡಲು ನಿರ್ಧರಿಸಿದೆ. 60 ದಿನಗಳ ತರಬೇತಿ ಬಳ್ಳಾರಿಯಲ್ಲಿ  ಮತ್ತು ಕೊನೆಯ 15 ದಿನಗಳ ತರಬೇತಿ ಬೆಂಗಳೂರಿನಲ್ಲಿ ನಡೆಯಲಿದೆ.  ಒಂದು ನೂರು ಮಂದಿ ಯುವಕ ಯುವತಿಯರಿಗೆ ತರಬೇತಿ ನೀಡಿ ಅವರಿಗೆ ಉದ್ಯೋಗ ಕೊಡಿಸಲು ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಜೆ ಪಿ ಸುಧಾಕರ್ ಅವರು ಇಚ್ಛಿಸಿದ್ದಾರೆ.  ಆದ್ದರಿಂದ ಜೆಪಿಎನ್ ಪಿ ಯ ಪ್ರತಿಷ್ಠಿತ ಸಂಚಾಲಕರಾದ ನೀವು ನಿಮ್ಮ ಭಾಗದಿಂದ ಅರ್ಹ ಪದವೀಧರ ಯುವಕ ಯುವತಿಯರ ಸಮೀಕ್ಷೆ ನಡೆಸಿ ಅವರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯ ಪ್ರಯೋಜನಗಳನ್ನು ವಿವರಿಸಿ. ನಿಮ್ಮ ಕಡೆಯಿಂದ ಎಷ್ಟು ಮಂದಿ ತರಬೇತಿ ಪಡೆಯಲಿದ್ದಾರೆ ಎಂಬ ಮಾಹಿತಿಯನ್ನು ಎಲ್ಲಾ ಸಂಚಾಲಕರು ಆಗಸ್ಟ್ 25 ರ ವೇಳೆಗೆ ತಿಳಿಸಬೇಕಾಗಿ ಕೋರುತ್ತೇನೆ.  ...

ಶ್ರೀ ನಾರಾಯಣ ಗುರುದೇವರು ನನ್ನ ಆರಾಧ್ಯ ದೇವರು

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ ನಾ ಯಾವುದಕ್ಕೂ ಕೂಡಾ ಚಿಂತೆ ಮಾಡುವುದಿಲ್ಲ.....!? ಯಾಕೆಂದರೆ ನನ್ನ ಪ್ರಭು ಭಗವಾನ್ ಶ್ರೀ ನಾರಾಯಣ ಗುರುದೇವರು ಇರುವಾಗ....!!! ನನಗೆ ಯಾವ ಭಯವು ಇಲ್ಲ....ಯಾವ ಚಿಂತೆಯು ಇಲ್ಲ....ಇದು ಸತ್ಯ ನನ್ನ ಅನುಭವ ದೇವರು  #ಶ್ರೀ_ನಾರಾಯಣ_ಗುರು

ನನ್ನ ಗುರು ನನ್ನ ಬದುಕಿನ ಪರಮ ಮಹಾಬೆಳಕು...!!!

Image
!! ಓಂ‌ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ ನನ್ನ ಗುರು ನನ್ನ ಬದುಕಿನ ಪರಮ ಮಹಾಬೆಳಕು.....ಆ  ಬೆಳಕೇ ಇಂದು ನನಗೆ ಸ್ವಾಭಿಮಾನದ ಬದುಕಿನ ಕಡೆಗೆ ದಾರಿ ತೋರಿದೆ ಅನ್ನುವುದು ಸಾವಿರಪಾಲು  ಸತ್ಯ... ಹೇಗೆ ಮರೆಯಲಿ ನನ್ನ ಮಹಾಗುರುದೇವರನ್ನು....ನಿತ್ಯವೂ...ನಿರಂತರವೂ...ಇರುವುದು ಮೊದಲು ನನ್ನ ಪರಮ ಗುರುವಿನ ಮಹಾ ನಮನ....🙏🙏🙏🙏🙏 ಸಾಷ್ಟಾಂಗ ಪ್ರಣಾಮಗಳು.. ಸತ್ಯ. ನನ್ನ ಅನುಭವ ದೇವರು  #ಶ್ರೀ_ನಾರಾಯಣ_ಗುರು

ಸಿಗಂದೂರು ಶ್ರೀ ಚೌಡೇಶ್ವರಿ- ಮಹಾಪುಣ್ಯ ಕ್ಷೇತ್ರದ ಪರಿಚಯ

Image

ಮಹಾಗುರುವೇ ಒಂದೇ ಸತ್ಯ....!!!

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ... ನಿನ್ನ ಒಡನಾಟ ಮಹಾಗುರುವಿನ ಸತ್ಯದ ಧರ್ಮದ ದಾರಿಯೇ ಆದರೆ ನೀನು ಯಾವುದೇ ಕಷ್ಟದ,ಸಂಕಷ್ಟದ ಪರಿಸ್ಥಿತಿಯಲ್ಲಿ ಹೆದರುವ ಅವಶ್ಯಕತೆನೇ...ಇಲ್ಲವೇ ಇಲ್ಲ.... ಯಾಕೆಂದರೆ ನಿನ್ನ ಜೊತೆಗೆ ಪರಮಾತ್ಮ ಮಹಾಗುರು ಶ್ರೀ ನಾರಾಯಣ ಗುರು ಇರುವುದು ಅಂತೂ ಸತ್ಯ...!!! ಹೇಗೆ ನದಿಯು ಎದುರಿಗೆ ಇರುವಂತಹ ಅಡೆತಡೆಗಳನ್ನು  ಎದುರಿಸಿ..ಮೀರಿ ಮುಂದೆ... ಹರಿಯುತ್ತದೆ. ಹಾಗೆನೇ..ಅಂತಿಮ.ಸಮುದ್ರಕ್ಕೆ ಸೇರುತ್ತದೆ.. ಸತ್ಯ....!!! ನೀನು ಕೂಡಾ  ಮುಂದೆ ಪರಮಾತ್ಮ ಮಹಾಗುರುವಿನ ಪರಮ ಸತ್ಯದ ಮಹಾ ಅನುಭವದ ಮಹಾ ಜ್ಞಾನದ ಪರಮ ಜ್ಯೋತಿಯನ್ನು ಪಡೆಯುವೇ.... ಪರಮಾತ್ಮ ಮಹಾಗುರುವಿನ  ಸತ್ಯದ ಧರ್ಮದ ಜೊತೆಯಲ್ಲಿಯೇ ಒಂದಾಗುವೇ.....ನಿನ್ನ ಮುಂದಿನ ಬದುಕು ಉಜ್ವಲವಾಗುವುದು ಅಂತೂ ಪರಮ ಸತ್ಯನೇ..!!! ಇದುವೇ ಸತ್ಯ... ಅದುವೇ ಪರಮ ಸತ್ಯ.... ಇದೇ ಸತ್ಯ ಅದೇ ಪರಮಾತ್ಮ. ನನ್ನ ಅನುಭವ ದೇವರು. #god_shree_narayana_guru #parivarthane_jagada_niyama