Posts

ನಮ್ಮ ಪರಮ ಆರಾಧ್ಯ ಮಹಾಗುರುದೇವ - ಶ್ರೀ ನಾರಾಯಣ ಗುರುದೇವನ್

Image
*!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!* *ಕೋಟ್ಯಾಂತರ ಭಕ್ತರ* *ಪರಮ ಆರಾಧ್ಯ ದೈವಂ* *ಭಗವಾನ್ ಶ್ರೀ ನಾರಾಯಣ ಗುರುದೇವನ್* *👏👏👏* ಇದು ಮಹಾಗುರುವಿನ ಮಹಾಸಾನಿಧ್ಯ  ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ 

ಮಹಾಗುರುವಿನ ಶಕ್ತಿ.....ಆನಂತ....ಪೂರ್ಣ ವಿಶ್ವಾಸ_ನಂಬಿಕೆಯಿಂದ ನಂಬಿದ್ದಾರೆ ...ಆ ಮಹಾಶಕ್ತಿಯ ಪರಮ ಅನುಭವ ಆಗುವುದು..... ಸತ್ಯ

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ  ಕೆಲವೊಮ್ಮೆ ನಮ್ಮ ಪ್ರಾಮಾಣಿಕ ಸೇವೆ/ಕಾರ್ಯಕ್ಕೆ ಇತರರಿಂದ ತಪ್ಪು ಅಭಿಪ್ರಾಯ ಅಥವಾ ಅವರಿಗೆ ನಿಮ್ಮ ಕೆಲಸ ಕಾರ್ಯಗಳು ಸರಿ ಇಲ್ಲವೆಂದು ಹೇಳಬಹುದು...!!! ಆದರೆ ನೀವು ಮಾತ್ರ ಎಂದೆಂದಿಗೂ ಅಂತವರ ಜೊತೆಗೆ ತರ್ಕಮಾಡಲು ಹೋಗಬೇಡಿ...ನೀವು ಸುಮ್ಮನೆ ಇರಿ...!! ಯಾಕೆಂದರೆ ನೀವುಗಳು ಪರಮಾತ್ಮನಿಗೆ ಬಹಳ ಹತ್ತಿರವಿರುವವರು....ಪರಮಾತ್ಮನೇ ನಿಮ್ಮ ಸರ್ವ ಕೆಲಸಗಳಿಗೆ  ಉತ್ತಮವಾದ ಮಾರ್ಗದರ್ಶನ. ‌‌‌...!!! ಯಶಸ್ಸು ಮತ್ತು ಜಯವನ್ನು ತಂದುಕೊಡುವುದು ಅಂತೂ ಸತ್ಯ...!!! ನಾವುಗಳು ತಾಳ್ಮೆಯಿಂದ ಇರುವುದೇ ಬಹಳ ಉತ್ತಮ....!!! ಇದು ನೆನಪಿರಲಿ...ಸತ್ಯ... ಧರ್ಮ... ಪ್ರಾಮಾಣಿಕ ನೀತಿವಂತರಿಗೆ ಇತರರಿಂದ ಬಹಳಷ್ಟು ತೊಂದರೆಗಳು ಉಂಟು....!!! ಸತ್ಯ....!!!!! ಆದರೆ ಅಂತಿಮ ಗೆಲುವು ನಿಮ್ಮದೇ ಅನ್ನುವುದು ಮರೆಯಬೇಡ...ಮಿತ್ರ....!!! ಇದು ನಿತ್ಯ ಸತ್ಯ ಪರಮ ಸತ್ಯ. ನನ್ನ ಅನುಭವ ದೇವರು  #ಶ್ರೀ_ನಾರಾಯಣ_ಗುರು

ಸತ್ಯ ಸ್ವರೂಪ ಶ್ರೀ ನಾರಾಯಣ ಗುರು - ನನ್ನ ಅನುಭವ ದೇವರು

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ ಸತ್ಯವಂತರಿಗೆ....ಧರ್ಮವಂತರಿಗೆ....ನ್ಯಾಯವಂತರಿಗೆ.....ಎದುರಾಗುವುದು ನೂರಾರು ಸಮಸ್ಯೆಗಳು...... ತೊಂದರೆಗಳು....!ನೋವುಗಳು....ಅವಮಾನಗಳು....ಅಪಮಾನಗಳು....!!! ಇದರರ್ಥ.... ಮುಂದೆ ಸುಂದರ ಬದುಕು_ಜೀವನ ಉಂಟು..... ನಿತ್ಯ ಸುಖ...ಶಾಂತಿ....ನೆಮ್ಮದಿಯ ಪರಮ ದಾರಿಯೇ...ಇರುತೈತ್ತೇ.....!!! ಇದು ಸತ್ಯ.. ಸತ್ಯ... ಸತ್ಯ....!!! ನಿತ್ಯ ಇರಲಿ ಪರಮ ನಾಮ ಸ್ಮರಣೆ.....ಶರಣಾಗಿರಿ ಪರಮಾತ್ಮನಿಗೆ... ಮಹಾದೇವನಿಗೆ...ಗುರುದೇವನಿಗೆ... ಮರೆಯಬೇಡಿ....!!! ಜಗದ ಬದಲಾವಣೆಯ ಮಹಾ ಸೂತ್ರಧಾರ ಪರಮಾತ್ಮನೇ....ಇದು ಪರಮ ಸತ್ಯವಾಗಿದೆ. ನನ್ನ ಅನುಭವ ದೇವರು  #ಶ್ರೀ_ನಾರಾಯಣ_ಗುರು

ಶ್ರೀ ನಾರಾಯಣ ಗುರು- ಬದಲಾವಣೆಯ ಮಹಾಬೆಳಕು..

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ... ನಾವುಗಳು ತಪ್ಪಿರುವುದೂ.... ಇಲ್ಲಿ ಕೂಡ.... ನಾವು ಹಲವಾರು ವೇದಿಕೆಯಲ್ಲಿ ಬೇರೆ ಬೇರೆ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮ ವಿಚಾರಕ್ಕೆ ಸಂಬಂಧಪಟ್ಟ  ಅನುಭವದ ಮಾತುಗಳನ್ನು  ಹೇಳುವುದುಂಟು....!? ಅದರೆ ನಮಗೆ ಜ್ಞಾನದ ಅನುಭವವನ್ನು ಕೊಟ್ಟ ಮಹಾಗುರು ಭಗವಾನ್ ಶ್ರೀ ನಾರಾಯಣ ಗುರುದೇವನ  ನೆನಪು ಇಲ್ಲವೇ ಇಲ್ಲ.. ಮಾಡುವುದೇ ಇಲ್ಲ ಬಹಳಷ್ಟು ಮಂದಿ......!!! ಅಂದರೆ ನಾನೇ ಎಲ್ಲವನ್ನೂ ತಿಳಿದವ...ಬೇರೆ ಬೇರೆ ವಿಷಯದಲ್ಲಿ ಬಹಳಷ್ಟು ಅಧ್ಯಯನ ಮಾಡಿದ್ದೇನೆ ಅನ್ನುವ ಅಹಂಕಾರವು ಇರುವುದು....!!! ನಿಜವಾದ ಒಬ್ಬ ಸರಳ ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ ಖಂಡಿತವಾಗಿಯೂ ಗುರುವಿನ ನೆನಪು... ಮೊದಲೇ ವೇದಿಕೆಯಲ್ಲಿ ನೆನಪು ಮಾಡುತ್ತಿದ್ದ....!!! ಸತ್ಯ. ಕೆಲವರಿಗೆ ಯಾಕೆ ಗುರುವಿನ ನೆನಪು ಆಗುವುದಿಲ್ಲ ಅಂದರೆ ಅವರಲ್ಲಿ ಹೆಚ್ಚಾಗಿ  ಮನದಲ್ಲಿ ತುಂಬಿದೆ...ನಾನೇ...ನನ್ನದು... ನನ್ನಿಂದಲ್ಲೇ ಎಂಬ ಮಹಾ ಭ್ರಮೆಯಲ್ಲಿ ಇದ್ದರೆ... ಆಗಿರುವಾಗ ಅವರಿಗೆ ಅಷ್ಟು ಸುಲಭವಾಗಿ ಗುರುವಿನ ನೆನಪು ಆಗುವುದಿಲ್ಲ... ಬರುವುದಿಲ್ಲ...!!! ಮಿತ್ರ ಗುರುವಿನ ನೆನಪು ನಿನಗೆ ನಿತ್ಯ ನಿರಂತರ ಆಗಬೇಕೇ...ನಿನ್ನಲ್ಲಿರಬೇಕು..ಪ್ರೀತಿ.. ಪ್ರೇಮ ಭಕ್ತಿ ತುಂಬಿದ ಪರಿಶುದ್ಧ ಹೃದಯ....!!! ಇದು ಬಹಳ ಮುಖ್ಯ ಮಹಾದೇವನಿಗೆ..ಗುರುದೇವನಿಗೆ....!!! ಇಂತವರು ಮಾತ್ರ ಪರಮಾತ್ಮನಿಗೆ... ಮಹಾಗುರುದೇ...

ನಮಗೆ ಗೊತ್ತಿಲ್ಲದ ಹಾಗೆ ಬಂದು ಪರಮ ಪವಾಡ ಸದೃಶ ರೀತಿಯಲ್ಲಿ ನಮ್ಮ ಕಷ್ಟಗಳನ್ನು ನಿವಾರಣೆ ಮಾಡುತ್ತಾರೆ.......ಗುರುದೇವರು ಇದು ಸತ್ಯ... ಸತ್ಯ... ಸತ್ಯ....!!!

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! 🙏🙏🙏🙏🙏🙏🙏🙏🙏 ಓ ಮಿತ್ರ ದಿನ ನಿತ್ಯ ಒಂದೇ ಒಂದು ಸಾರಿ ಶ್ರೀ ನಾರಾಯಣ ಗುರುದೇವನನ್ನು ಭಕ್ತಿಯಿಂದ ಮನಸ್ಸಾರೆ ನಂಬಿ ಸ್ಮರಣೆ ಮಾಡಿ ,ಪ್ರಾರ್ಥನೆ ನಿಮಗೆ ಎಂತಹ ಕೆಟ್ಟ ಪರಿಸ್ಥಿತಿ ಇದ್ದರೂ ಸಹ ದೂರ ಮಾಡಿಬಿಡುತ್ತಾರೆ....!!! ಶ್ರೀ ನಾರಾಯಣ ಗುರು..... ಸತ್ಯ... ಧರ್ಮ... ನ್ಯಾಯದಿಂದ  ಇರುವವರಿಗೆ ಶ್ರೀ ನಾರಾಯಣ ಗುರು ಯಾವಾಗಲೂ ಅವರ ಬೆನ್ನ ಹಿಂದೆ...ಮುಂದೆ ಇರುತ್ತಾರೆ .... ಪ್ರತಿ ದಿನ ನಿಮ್ಮ ಜೊತೆ ನಾನಿದ್ದೇನೆ ಅನ್ನೋ ಭರವಸೆಯನ್ನು ಮೂಡಿಸುತ್ತಾರೆ....ಮಹಾಗುರುವೇ...!!! ಸತ್ಯ.  ನಮಗೆ ಗೊತ್ತಿಲ್ಲದ ಹಾಗೆ  ಬಂದು ಪರಮ ಪವಾಡ ಸದೃಶ ರೀತಿಯಲ್ಲಿ ನಮ್ಮ ಕಷ್ಟಗಳನ್ನು ನಿವಾರಣೆ ಮಾಡುತ್ತಾರೆ.......ಗುರುದೇವರು ಇದು ಸತ್ಯ... ಸತ್ಯ... ಸತ್ಯ...!!! ನನ್ನ ಅನುಭವ ದೇವರು  #ಶ್ರೀ_ನಾರಾಯಣ_ಗುರು  🙏🙏🙏🙏🙏🙏🙏🙏🙏

ನನ್ನ ಅನುಭವ ದೇವರು - ಶ್ರೀ ನಾರಾಯಣ ಗುರು

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ   ತೀಷ್ಠವಾದ,  ಕಠೋರವಾದ...!!! ಮಾತುಗಳಿಂದ ಬಹಳಷ್ಟು ಮಂದಿ ನಿನ್ನ ಗೆಳೆತನವನ್ನು ಮಾಡುವುದಿಲ್ಲ...ಮಾಡಿದರು ಕೂಡಾ ಕ್ರಮೇಣ ದೂರವಾಗುತ್ತಾರೆ....!!! ಅದೇ... ಪ್ರೀತಿಯ... ಪ್ರೇಮದ ಹೃದಯದ ಮಾತುಗಳು ನಿನಗೂ...ಸರ್ವರಿಗೂ ನಿತ್ಯ ಆನಂದವನ್ನು,ಸಂತೋಷವನ್ನು ನೀಡುವುದು...!!!  ಇದು ಪರಮ ಸತ್ಯ ನನ್ನ ಅನುಭವ ದೇವರು #ಶ್ರೀ_ನಾರಾಯಣ_ಗುರು

ನಮ್ಮ ಗುರು ಶ್ರೀ ನಾರಾಯಣ ಪರಮ ಮಹಾಗುರು

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ   ಪರಮ ಸತ್ಯದ ಮಾರ್ಗದಲ್ಲಿ ಹೋಗುವವರು ನೂರಾರು.... ಸಮಸ್ಯೆಗಳ.....ಕಷ್ಟಗಳ ಬಂಧನದಲ್ಲಿ ಇರುವವರು....!? ಆದರೆ ಪರಮ ಸತ್ಯ ಅವರನ್ನು ಎಂದೆಂದಿಗೂ ಕೈ ಬಿಡುವುದಿಲ್ಲ....!!! ಕಷ್ಟಗಳನ್ನು ಎದುರಿಸಲು ಆ ಮಹಾದೇವನೇ ಸಹಾಯ ಮಾಡುತ್ತಾನೆ... !!! ಮುನ್ನಡೆಸುತ್ತಾನೆ...ಒಂದಾಲ್ಲ ಒಂದು ದಿನ ಸುಂದರ ಬದುಕಿನ ಕಡೆಗೆ ದಾರಿ ತೋರಿಸುವುದು ಅಂತೂ ಸತ್ಯ...!!! ಕಾಯುವ ತಾಳ್ಮೆ ನಮಗೆ ಇರಬೇಕು ಅಷ್ಟೇ...!!! ಜೀವನದ  ಬದಲಾವಣೆ ಪರಮ ಧರ್ಮದ ನಿಯಮದಂತೆ ಇರುವುದು... ನಾವು ಇಲ್ಲಿ ನಿಮಿತ್ತ ಮಾತ್ರ.....!!! ಇದು ಪರಮ ಸತ್ಯ ನನ್ನ ಅನುಭವ ದೇವರು #ಶ್ರೀ_ನಾರಾಯಣ_ಗುರು