Posts

ಇತಿಹಾಸ ಪ್ರಸಿದ್ಧ ಉಳ್ಳಾಲ ಉರೂಸ್, ಮಹಾ ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಗುರುಗಳ ಭಕ್ತರು, ಕೊಲ್ಯ ಸೋಮೇಶ್ವರ ಬಿಲ್ಲವ ಸಂಘದ ಸದಸ್ಯರು ದರ್ಗಾ ಅಧ್ಯಕ್ಷರಾದ, ಹಾಜಿ ಅಬ್ದುಲ್ ರಶೀದ್ ಅವರೊಂದಿಗೆ ಸೌಹಾರ್ದ ಭೇಟಿ.

Image
ಮಂಗಳೂರು: ಇತಿಹಾಸ ಪ್ರಸಿದ್ಧ ಉಳ್ಳಾಲ ಉರೂಸ್, ಮಹಾ ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಗುರುಗಳ ಭಕ್ತರು, ಕೊಲ್ಯ ಸೋಮೇಶ್ವರ ಬಿಲ್ಲವ ಸಂಘದ ಸದಸ್ಯರು  ದರ್ಗಾ ಅಧ್ಯಕ್ಷರಾದ, ಹಾಜಿ ಅಬ್ದುಲ್ ರಶೀದ್ ಅವರೊಂದಿಗೆ ಸೌಹಾರ್ದ ಭೇಟಿ. ಇಂದು... (3-3-2022). ಇದುವೇ ಶ್ರೀ ನಾರಾಯಣ ಗುರು ಧರ್ಮದ ನಡೆ...ಇದು ಸಾಕ್ಷಿ... ಒಂದು ದಿನ ನಾವೆಲ್ಲರೂ ಗುರುಧರ್ಮದಂತೆ ಸರ್ವ ಮಾನವ ಧರ್ಮದ ಜೊತೆಗೆ ಸಹೋದರತೆ, ಸೌಹಾರ್ದತೆಯಿಂದ ಬದುಕು_ಜೀವನ ನಡೆಸುವ ಕಾಲ ...!!! ಅದೇ ಅಂದಿನ ಕಾಲ ಬಂದೇ ಬರುತ್ತದೆ...!!!!  ಶ್ರೀ ನಾರಾಯಣ ಗುರು ಸಂಕಲ್ಪದಂತೆ...ಮಹಾಗುರುಧರ್ಮದಂತೆ...ಇದು ಸತ್ಯ.

ಶ್ರೀ ವಿಶ್ವನಾಥ ಕ್ಷೇತ್ರ‌ ಕಟಪಾಡಿ -ವರ್ಷಾವಧಿ ಜಾತ್ರಾ ಮಹೋತ್ಸವ ತಾ. 09-02-2022ನೇ ಬುಧವಾರದಿಂದ ತಾ. 17-02-2022ನೇ ಗುರುವಾರದವರೆಗೆ...

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಮಂಗಳೂರು :ಲಲಿತಕಲಾಮೃತ ವಿಶೇಷ ಸುದ್ದಿ: *ಶ್ರೀ ವಿಶ್ವನಾಥ ಕ್ಷೇತ್ರ* *ಕಟಪಾಡಿ - 574105, ಉಡುಪಿ ಜಿಲ್ಲೆ.* *ದೂರವಾಣಿ : 0820-2557060* *ವರ್ಷಾವಧಿ ಜಾತ್ರಾ ಮಹೋತ್ಸವದ ಆಮಂತ್ರಣ* *ತಾ. 09-02-2022ನೇ ಬುಧವಾರದಿಂದ  ತಾ. 17-02-2022ನೇ ಗುರುವಾರದವರೆಗೆ* *ವಿಶೇಷ ಸಹಾಕಾರ ನೀಡುವ ಸಂಘ ಸಂಸ್ಥೆಗಳು* *10-2-2022 ಗುರುವಾರ - ಕಾಪು ಬಿಲ್ಲವರ ಸಹಾಯಕ ಸಂಘ (ರಿ.) ಕಾಪು* *ಶ್ರೀ ನಾರಾಯಣ ಗುರು ಸೇವಾದಳ ಮತ್ತು ಮಹಿಳಾ ಬಳಗ, ಕಟಪಾಡಿ* *11-2-2022 ಶುಕ್ರವಾರ - ಬಿಲ್ಲವ ಸೇವಾ ಸಂಘ (ರಿ.) ಕುರ್ಕಾಲು ಸುಭಾಸ್ ನಗರ* *ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘ (ರಿ.) ಮಣಿಪುರ* *ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಮಲ್ಲಾರು* *ಬಿಲ್ಲವ ಸೇವಾ ಸಂಘ, ಮುದರಂಗಡಿ* *ಮಟ್ಟು ಕೊಪ್ಲ ಗ್ರಾಮಸ್ಥರು* *12-2-2022 ಶನಿವಾರ - ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಮಿತಿ (ರಿ.) ಶಿರ್ವ* *ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಮೂಳೂರು* *ಕೋಟೆ ಅಂಬಾಡಿ ಗ್ರಾಮಸ್ಥರು* *13-2-2022 ಆದಿತ್ಯವಾರ - ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಕುಂಜಿಬೆಟ್ಟು* *ಏಣಗುಡ್ಡೆ ಗ್ರಾಮಸ್ಥರು* *14-2-2022 ಸೋಮವಾರ - ಬಿಲ್ಲವ ಸಮಾಜ ಸೇವಾ ಸಂಘ (ರಿ.) ಕುತ್ಪಾಡಿ* *ಬಿಲ್ಲವ ಸೇವಾ ಸಂಘ ಕಡೆಕಾರು* *ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಇಂದಿರಾನಗರ, ಕುಕ್ಕಿಕಟ್ಟೆ ಮೂಡಬೆಟ್ಟು ಪ...

ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ- ವರ್ಷಾವಧಿ ಜಾತ್ರಾ ಮಹಾಶಿವರಾತ್ರಿ ಮಹೋತ್ಸವ ದಿನಾಂಕ: 24-2-2022 ರಿಂದ 3-3-2022 ವರೆಗೆ.

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! *!! ಶ್ರೀ ಗೋಕರ್ಣನಾಥ ಪ್ರಸನ್ನಃ !!* *!! Shree Gokarnanatha Prasanna !!*  *ಶ್ರೀ ಗೋಕರ್ಣನಾಥ ಕ್ಷೇತ್ರ* *ಕುದ್ರೋಳಿ, ಮಂಗಳೂರು - 575003*  *SHREE GOKARNANATHA KSHETRA* *Kudroli, Mangalore - 575003* *pH :8024 - 2983040,*  *2494040, 2495740* *Email : gokarnanathakudroli@gmail.com* *Website.kudroligokarnanathakshetra.com* *ವರ್ಷಾವಧಿ ಜಾತ್ರಾ ಮಹೋತ್ಸವ ಹಾಗೂ ಮಹಾಶಿವರಾತ್ರಿ ಮಹೋತ್ಸವ* *24-02-2022 ಗುರುವಾರದಿಂದ 03-03-2022 ಗುರುವಾರದ ವರೆಗೆ* *ತಾ. 01-03-2022ನೇ ಮಂಗಳವಾರ ಮಹಾಶಿವರಾತ್ರಿ* *ಆತ್ಮೀಯ ಆಮಂತ್ರಣ*   *2022 ಮಹಾಶಿವರಾತ್ರಿಯ ಉತ್ಸವದ ಕಾರ್ಯಕ್ರಮ* *ದಿನಾಂಕ 24-02-2022 ಗುರುವಾರ* *ಬೆಳಿಗ್ಗೆ 8-30 ಕ್ಕೆ ಗುರುಪ್ರಾರ್ಥನೆ, ಪುಣ್ಯಾಹ ಹೋಮ, ಧ್ವಜ ಪೂಜೆ* *ಬೆಳಿಗ್ಗೆ 11-00ಕ್ಕೆ ಧ್ವಜಾರೋಹಣ, ತೈಲಾಭಿಷೇಕ* *ಮಧ್ಯಾಹ್ನ 12-30ಕ್ಕೆ ಮಹಾಪೂಜೆ* *ರಾತ್ರಿ 7-00ರಿಂದ 8-00ರ ತನಕ ಭಜನಾ ಕಾರ್ಯಕ್ರಮ* *ರಾತ್ರಿ 8-00 ಮಹಾಪೂಜೆ, ಬಲಿ ಉತ್ಸವ, ಶಯನೋತ್ಸವ* *ದಿನಾಂಕ 25-02-2022 ಶುಕ್ರವಾರ* *ಬೆಳಿಗ್ಗೆ 10-30ಕ್ಕೆ ಮಹಾ ಮೃತ್ಯುಂಜಯ ಹೋಮ* *ಮಧ್ಯಾಹ್ನ 12-30ಕ್ಕೆ ಪಂಚಾಮೃತಾಭಿಷೇಕ, ಮಹಾಪೂಜೆ* *ರಾತ್ರಿ 7-00ರಿಂದ 8-00ರ ತನಕ ಭಜನಾ ಕಾರ್ಯಕ್ರಮ* *ರಾತ್ರಿ 8-00ಕ್ಕೆ ...

ಶ್ರೀ ನಾರಾಯಣ ಗುರುವಿನ ಆಧ್ಯಾತ್ಮ ಪುಸ್ತಕವನ್ನು ಇಟಲಿಯನ್ ಬಾಷೆಗೆ ಭಾಷಾಂತರಿಸಿದ Dr. Sabrina Lei

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ ಮಹಾಗುರುವಿನ ನಿಜವಾದ ಸತ್ಯವನ್ನು ಅರಿತವರು...ತಿಳಿದವರು...ಸರ್ವ ಮನುಕುಲಕ್ಕೆ ಪರಿಚಯಿಸುತ್ತಾರೆ,ತಿಳಿಸುತ್ತಾರೆ.. ಎಂದರೆ ಗುರುಶಕ್ತಿ... ಗುರುಬಲ ...!!!! ಎಂತದ್ದು ಎಂಬುದನ್ನು ತಿಳಿಯಬಹುದು...!!! ಮಿತ್ರ ಇದು ಅಂತೂ ಸತ್ಯ...  ಶ್ರೀ ನಾರಾಯಣ ಗುರುವಿನ ಧರ್ಮದ ದಾರಿಯಲ್ಲಿ ಹೋಗುವವರಿಗೆ ನಿತ್ಯವೂ ಪರಮ ಪವಿತ್ರವಾದ ಗುರುವಿನ ಕೃಪೆ... ಅನುಗ್ರಹ ಇರುವುದು ನಿತ್ಯ ಇದು ಪರಮ ಸತ್ಯ. ಶ್ರೀ ನಾರಾಯಣ ಗುರುವಿನ ಆಧ್ಯಾತ್ಮ ಪುಸ್ತಕವನ್ನು ಇಟಲಿ ಬಾಷೆಗೆ ಭಾಷಾಂತರಿಸಿದ   Sabrina Lei ನಿಮಗೆ ಅಭಿಮಾನದ ಅಭಿವಂದನೆಗಳು.. ಶುಭಾಶಯಗಳು ಶ್ರೀ ನಾರಾಯಣ ಗುರುಗಳು ಸದಾ ನಿಮ್ಮನ್ನು ನಿಮ್ಮ ಕುಟುಂಬವನ್ನು ಸದಾ ಕಾಲವು ರಕ್ಷಣೆ ಮಾಡಲಿ ಎಂದು ನಮ್ಮ ಪ್ರಾರ್ಥನೆ. ಮಹಾಗುರುವಿನಲ್ಲಿ..... See this post by SHREE NARAYANA GURUDEVA PRATHISTANA on Google: https://posts.gle/H6Tj8o

ಶ್ರೀ ನಾರಾಯಣ ಗುರುಗಳಿಗೆ ಗೌರವ ನೀಡುವ ಸಂಕೇತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ಜಾತಿ ಮತ ಭೇದವಿಲ್ಲದೆ ಗುರುಗಳ ಚಿತ್ರ/ಸಂದೇಶ ಹಾಕಿ ಗೌರವಿಸೋಣ..

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!  ಶ್ರೀ ನಾರಾಯಣ ಗುರುಗಳಿಗೆ ಗೌರವ ನೀಡುವ ಸಂಕೇತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ಜಾತಿ ಮತ ಭೇದವಿಲ್ಲದೆ ಗುರುಗಳ ಚಿತ್ರ/ಸಂದೇಶ ಹಾಕಿ ಗೌರವಿಸೋಣ.. *ಜೈ ಗುರುದೇವ*

ಶ್ರೀ ನಾರಾಯಣ ಗುರುಗಳ ಪರಮ ಧರ್ಮದ ಸ್ವಾಭಿಮಾನದ ನಡಿಗೆ.......ಇದೇ ಮಾನವ ಧರ್ಮದ ಮಹಾಬದಲಾವಣೆಗೆ ಸಾಕ್ಷಿಯಾಗುವುದು ಮುಂದೆ... ಇದು ಸತ್ಯ

Image
!! *ಓಂ ಶ್ರೀ ನಾರಾಯಣ ಪರಮ ಗುರವೇ ನಮಃ* !! *ಓ ಮಿತ್ರ* *ಮಹಾಗುರುವಿನ ಧರ್ಮದ ಪಯಣದಲ್ಲಿ ನಿನ್ನ ನಡೆ....ಮುಂದೆ ಜೀವನದಲ್ಲಿ ಅದ್ಭುತ ಬದಲಾವಣೆಯನ್ನು ನೀನು ಕಾಣುವೇ...ನಿಜ...ಸರ್ವ ಮಾನವ ಧರ್ಮವನ್ನು ಎಬ್ಬಿಸಿದೇ...ಧರ್ಮದ ದಾರಿಗೆ....ಅದೇ ಸ್ವಾಭಿಮಾನದ ನಡಿಗೆ....!!! ಪರಿಶುದ್ಧ ಮನಸ್ಸು... ಗುರುದೇವರ ಸೇವೆ... ನಿಜವಾದ ಗುರುಧರ್ಮ ಪ್ರಚಾರ ....ತಿಳಿಯುವುದು ಸರ್ವ ಮಾನವ ಧರ್ಮಕ್ಕೆ... ಶ್ರೀ ನಾರಾಯಣ ಗುರು ಸತ್ಯ... ತತ್ವ..*. *ಧರ್ಮ... ಪರಮ ಸಂದೇಶ....!!!* *ಇದು ಸತ್ಯ..... ಮಹಾಗುರುವಿನ ಧರ್ಮ... ಸರ್ವ ಜಗತೇ...ಸರ್ವ ಮನುಕುಲವೇ* *ಒಪ್ಪುವಂತದು...ಅನುಕರಣೆ...* *ಮಾಡುವಂತದು..ಸತ್ಯ.* *ಮಹಾಗುರುವಿನ ಧರ್ಮದಲ್ಲಿ ಯಾವುದೇ* *ಜಾತಿ,ಮತ,ಪಂಗಡ,ವರ್ಣ ಭೇದ ಭಾವ ಇಲ್ಲದ ಮಹಾಸಂದೇಶವೇ ಆಗಿರುವುದು... ತಿಳಿಯಲು..* *ಅರಿಯಲು..* *ಬರುವರು...ಸರ್ವರೂ...!!!!!* *ಶ್ರೀ ನಾರಾಯಣ ಗುರುದೇವರ* *ಸತ್ಯವನ್ನು....ನಿತ್ಯ...* *ಇದು ಪರಮ ಮಹಾ ಸತ್ಯ.....* *#ನನ್ನ_ಅನುಭವ_ದೇವರು*  *#ಶ್ರೀ_ನಾರಾಯಣ_ಗುರು* See this post by SHREE NARAYANA GURUDEVA PRATHISTANA on Google: https://posts.gle/5yrcCq

ಜನವರಿ 26 ಗಣರಾಜ್ಯೋತ್ಸವ ದಿನ ಎಲ್ಲಾ ತಾಲೂಕುಗಳಲ್ಲಿ ಪರಮ ಗುರು ಶ್ರೀ ನಾರಾಯಣ ಗುರುದೇವರ ಸ್ತಬ್ಬ ಚಿತ್ರ ಮೆರವಣಿಗೆ

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! *ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರ ನಿರಾಕರಣೆ ಬಗ್ಗೆ ಸಮಾಲೋಚನೆ ಸಭೆ, ಜನಾರ್ಧನ ಪೂಜಾರಿ ಯವರ ಮಾರ್ಗದರ್ಶನ* *ಜನವರಿ 26 ವಿವಿಧ ಕಾರ್ಯಕ್ರಮ ಗಳು* ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದೆಹಲಿ ಗಣರಾಜ್ಯೋತ್ಸವ ಪರೇಡ್ ನಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರ  ನಿರಾಕಾರಣೆ ಬಗ್ಗೆ ಬಿಲ್ಲವ ಸಂಘಗಳು ಮತ್ತು  ಬ್ರಹ್ಮ ಶ್ರೀ ನಾರಾಯಣ ಗುರು ಸಂಘಗಳ ಪ್ರಮುಖರ ಸಭೆಯು ಜರಗಿತು.  ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಭಾಗವಹಿಸಿದರು ಹಾಗೂ ಒಕ್ಕೊರಲಿನಿಂದ ಗುರುದೇವರ ಸ್ತಬ್ಧ  ಚಿತ್ರ ನಿರಾಕರಣೆ ಯ ಬಗ್ಗೆ ಖಂಡಿಸಿದರು. ಜನಾರ್ಧನ ಪೂಜಾರಿಯವರ ಮಾರ್ಗದರ್ಶನ ದಂತೆ ಸಭೆಯಲ್ಲಿ ನಿರ್ಣಯ ಗಳನ್ನು ತೆಗೆದು ಕೊಳ್ಳಲು ತೀರ್ಮಾನಿಸಲಾಯಿತು. ವೇದಿಕೆಯಲ್ಲಿ ಯಾರು ಕುಳಿತುಕೊಳ್ಳದೆ ಬ್ರಹ್ಮ ಶ್ರೀ ನಾರಾಯಣ ಗುರುಗಳ ಭಾವ ಚಿತ್ರ ಮಾತ್ರ ಇದ್ದು ಉಳಿದವರು ಸ್ವಯಂ ಸೇವಕರಂತೆ  ಎದುರು ಕುಳಿತು ತಮ್ಮ ಅನಿಸಿಕೆಗಳನ್ನು ಹೇಳಿದರು.   *ನಿರ್ಣಯಗಳು*  ಹಳದಿ ವಸ್ತ್ರ ಧಾರಣೆ ಮಾಡಿ ಪ್ರತಿ ಶ್ರೀ ನಾರಾಯಣ ಗುರು ಸಂಘದಲ್ಲಿ   ಗುರು ದೇವರಿಗೆ ಪ್ರಾರ್ಥನೆ ಸಲ್ಲಿಸಿ ವಿಶೇಷ ಪೂಜೆ ಮಾಡಿ ಗುರು ಚಿಂತನೆಗಳನ್ನು ಹೇಳುವುದು. ಪ್ರತಿ ತಾಲೂಕಿನಲ್ಲಿ ಹಳದಿ ವಸ್ತ್ರ ಧಾರಣೆ ಮಾಡಿ ಬ್ರಹ್ಮ ಶ್ರೀ ನಾ...