Posts

ಇತಿಹಾಸ ಪ್ರಸಿದ್ಧ ಶ್ರೀ ಸಾರದಹೊಳೆ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನದಲ್ಲಿ - ಶ್ರೀ ಮಹಾಗುರು ಧ್ಯಾನ ತರಗತಿ ಧಾರ್ಮಿಕ ಕಾರ್ಯಕ್ರಮ ಉದ್ಘಾಟನೆ

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ ||  ಭಟ್ಕಳ:   ಶ್ರೀ ಸಾರದಹೊಳೆ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನದಲ್ಲಿ  ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ ® ಮಂಗಳೂರು ಮತ್ತು ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ ಹಾಗೂ ಶ್ರೀ ಸಾರದಹೊಳೆ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನ ಮತ್ತು ನಾಮಧಾರಿ ಗುರು ಮಠ ಆಸರಕೇರಿ ಭಟ್ಕಳ  ಇದರ ಸಂಯುಕ್ತಾಶ್ರಯದಲ್ಲಿ ಇಂದು ನಡೆದ ಶ್ರೀ ಮಹಾಗುರು ಧ್ಯಾನ ತರಗತಿಯನ್ನು ಕ್ಷೇತ್ರದ ಮೊಕ್ತೆಸರರಾದ ಶ್ರೀಯುತ ಸುಬ್ರಾಯ ನಾಯ್ಕ ಮತ್ತು ನಾಮಧಾರಿ ಗುರು ಮಠ ಸಂಘದ ಅಧ್ಯಕ್ಷರಾದ ಶ್ರೀಯುತ ಸುಬ್ರಾಯ ನಾಯ್ಕರವರು ಮಹಾಗುರುಗಳಿಗೆ ದೀಪ ಬೆಳಗಿಸಿ, ಈ  ವಿಶೇಷ ಆಧ್ಯಾತ್ಮ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಎಸ್ .ಕೆ. ಪಾಂಡವರಕಲ್ಲು ಇವರು ಶ್ರೀ ಗುರುಗಳ ಅನುಭವ ಸಂದೇಶಗಳನ್ನು, ಮಾನಸ ಪೂಜೆ, ಗುರುಧ್ಯಾನವನ್ಬು  ಗುರುಭಕ್ತರಿಗೆ ಹೇಳಿದರು.  ಗುರುಗಳ ಸಂದೇಶಗಳನ್ನು ಬಹಳ ಭಕ್ತಿಯಿಂದ ಶ್ರದ್ಧೆಯಿಂದ ಕೇಳಿದರು. ಈ ಸಂದರ್ಭದಲ್ಲಿ ನಾಮಧಾರಿ ಗುರು ಮಠದ ಗೌರವ ಅಧ್ಯಕ್ಷರಾದ ಶ್ರೀಯುತ ಕೃಷ್ಣ ನಾಯ್ಕ  ಮತ್ತು ಕಾರ್ಯದರ್ಶಿಗಳಾದ ಶ್ರೀಯುತ ಡಿ.ಎಲ್.‌ನಾಯ್ಕ, ಕ್ಷೇತ್ರದ ಸದಸ್ಯರಾದ  ಕೆ ಇ.ಬಿ ಇಂಜಿನಿಯರ್ ಶ್ರೀಯುತ ಶಿವನಂದ ನಾಯ್ಕ, ಹಾಗೂ ಈ ವಿಶೇಷ ಆಧ್ಯಾತ್ಮ ಕಾರ್ಯಕ್ರಮದ ಮುಖ್ಯ ಸಂಚಾಲಕರಾದ   ಶ್ರೀಯುತ ಕ...

ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಶ್ರೀಯುತ ಹರೀಶ್‌ ಕೆ. ಬೈಲಬರಿ ಬಳಂಜ ಆಯ್ಕೆ

Image
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಯುತ ಹರೀಶ್‌ ಕೆ. ಬೈಲಬರಿ ಬಳಂಜ ಇವರಿಗೆ  ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ (ರಿ)ಮಂಗಳೂರು ಮತ್ತು ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ ಇದರ ವತಿಯಿಂದ ಅಭಿಮಾನದ ಅಭಿನಂದನೆಗಳು. ನಿಮಗೆ ಮಹಾಗುರು ಶ್ರೀ ನಾರಾಯಣ ಗುರು ಅನುಗ್ರಹಿಸಲಿ. ಶುಭವಾಗಲಿ.

ಕೊಲ್ಯ- ಬಿಲ್ಲವ ಸಮಾವೇಶದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ* ಆಯ್ಕೆಯಾದ ಬಿಲ್ಲವ ಸಮಾಜದ ನಾಯಕರು, ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೋಕ್ತೇಸರರು * ಶ್ರೀಯುತ ಎ.ಜೆ.ಶೇಖರ್ ರವರು ಆಯ್ಕೆ

Image
ಪೆಬ್ರವರಿ 25 ರಂದು ಕೊಲ್ಯದಲ್ಲಿ ನಡೆಯಲಿರುವ *ಬಿಲ್ಲವ ಸಮಾವೇಶದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ* ಆಯ್ಕೆಯಾದ ಬಿಲ್ಲವ ಸಮಾಜದ ನಾಯಕರು, ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೋಕ್ತೇಸರರು, ಸರಳ ಸಜ್ಜನಿಕೆಯ, ಪರೋಪಕಾರಿ ಮನೋಭಾವನೆಯ ನಿಸ್ವಾರ್ಥಿಗಳಾದ * ಶ್ರೀಯುತ ಎ.ಜೆ.ಶೇಖರ್* ರವರಿಗೆ * ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ ಮತ್ತು ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿಯ ಪರವಾಗಿ ಅಭಿಮಾನದ ಅಭಿನಂದನೆಗಳು*.🌹  ನಿಮ್ಮ ನೇತೃತ್ವದಲ್ಲಿ  ಸಮಾವೇಶ  ಯಶಸ್ವಿಯಾಗಲಿ.  ನಿಮಗೆ ಶುಭವಾಗಲಿ

ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ ಕಂಕನಾಡಿ- ವರ್ಷಾವಧಿ ಉತ್ಸವ- 25/12/2023 ರಿಂದ 29/12/2023

Image

Shree Mahaguru meditation classes

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ ( ರಿ.) ಮಂಗಳೂರು, ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ ಹಾಗೂ  ಸಾರದಹೊಳೆ  ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನ ಮತ್ತು ನಾಮಧಾರಿ ಮಠ ಆಶೀರ್ಕೇರಿ ಭಟ್ಕಳ ಇದರ ಸಂಯುಕ್ತಾಶ್ರಯದಲ್ಲಿ ಪ್ರಥಮ ಬಾರಿಗೆ "ಶ್ರೀ ಮಹಾಗುರು ಧಾನ್ಯ ತರಗತಿ "ಯನ್ನು ಗುರುಸೇವಕ,ಆಧ್ಯಾತ್ಮ ಚಿಂತಕರಾದ ಎಸ್ ಕೆ.ಪಾಂಡವರಕಲ್ಲು ನಡೆಸಿಕೊಡುವರು. ದಿನಾಂಕ: 25-12-2023 ಸಮಯ: ಬೆಳ್ಳಿಗ್ಗೆ 7.00 ರಿಂದ 8.30 ಸ್ಥಳ: ಸಾರದಹೊಳೆ  ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನ. ಸರ್ವ ಗುರುಭಕ್ತರಿಗೆ ಆದರದ ಸ್ವಾಗತ:

ಶ್ರೀ ಮಹಾಗುರು ಧ್ಯಾನ ತರಗತಿಗಳು- ಮೊದಲ ಬಾರಿಗೆ ಕರ್ನಾಟಕದ ಭಟ್ಕಳ ಸಾರದಹೊಳೆ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನದಲ್ಲಿ ಪ್ರಾರಂಭ.

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ ||  ಸಮಸ್ತ ಗುರು ಭಕ್ತರೇ,   ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ ® ಮಂಗಳೂರು ಮತ್ತು ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ ಹಾಗೂ ಶ್ರೀ ಸಾರದಹೊಳೆ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನ ಮತ್ತು ನಾಮಧಾರಿ ಗುರು ಮಠ ಆಶೀರ್ಕೇರಿ ಭಟ್ಕಳ  ಇದರ ಸಂಯುಕ್ತಾಶ್ರಯದಲ್ಲಿ ... ಕರ್ನಾಟಕ ರಾಜ್ಯಾದ್ಯಂತ ಇವರು   ಶ್ರೀ ನಾರಾಯಣ ಗುರುಭಕ್ತರಿಗಾಗಿ....  ಶ್ರೀ ಮಹಾಗುರು ಧರ್ಮದ ತತ್ವದಡಿ ಒಂದು ವಿಶೇಷವಾದ ಆಧ್ಯಾತ್ಮ ಯೋಜನೆಯನ್ನು ಪ್ರಾರಂಭ ಮಾಡುತ್ತಿದೆ..  ಅದುವೇ   *ಶ್ರೀ ಮಹಾಗುರು ಧ್ಯಾನ ತರಗತಿ* ಎಂಬುದಾಗಿ...  ----- ಇಲ್ಲಿ ಮುಖ್ಯವಾಗಿ   ------------------------------   *ಶ್ರೀ ಗುರು ನಾಮ ಜಪ ಯಜ್ಞ*        *ಗುರು ಸಂದೇಶ- ಜ್ಞಾನದ ಅನುಭವ ದೇವರು*  *ಮಾನಸ ಪೂಜೆ*   -------------------    ಈ ಯೋಜನೆಯ ಮುಖ್ಯ ಉದ್ದೇಶ... ಎಲ್ಲಾ ಮಹಾಗುರು ಭಕ್ತರು ಶ್ರೀ ನಾರಾಯಣ ಗುರುಗಳ ಸತ್ಯ ಧರ್ಮದ ತತ್ವದಡಿ ಜೀವನ ನಡೆಸುವುದಕ್ಕೆ , ನಿತ್ಯ ಆನಂದ...  ಸುಖ....ಶಾಂತಿ....ನೆಮ್ಮದಿಗಾಗಿ...ನಿಮಗೆ ಮತ್ತು ನಿಮ್ಮ ಸಮಸ್ತ ಕುಟುಂಬಕ್ಕೆ  ಮತ್ತು ಸರ್ವ ಮನುಕುಲಕ್ಕೆ.   ಪ್ರಥಮ...

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ - ಅಮೃತ ಮಹೋತ್ಸವ- ಬೃಹತ್ ಜಾಗೃತ ಸಮಾವೇಶ

Image