Posts

ಪರಮ ಪ್ರಕಾಶದ ಮೂಲ ಸತ್ಯ ಭಗವಾನ್ ಶ್ರೀ ನಾರಾಯಣ ಗುರುದೇವನ್

Image
!! ಓಂ ಶ್ರೀ ನಾರಾಯಾಣ ಪರಮ ಗುರವೇ ನಮಃ !! ಓ ಮಿತ್ರ ಪರಮಾತ್ಮ ಹೀಗೆ ಹೇಳುತ್ತಾನೆ..... ವಾದಿಸುವರಲ್ಲಿರುವ  ವಾದವೇ ನಾನು...!!! ಸತ್ಯ... ಆದರೆ ಪರಮ ವಿಚಾರದಲ್ಲಿ ,ಅಧ್ಯಾತ್ಮ ವಿಚಾರದಲ್ಲಿ ಪ್ರಶ್ನೆ ಕೇಳುವುದರಿಂದ ಬೆಳೆಯುತ್ತಾನೆ...!!!  ಮತ್ತು ಪರಮಾತ್ಮನನೇ ಪ್ರಶ್ನಿಸಿದ್ದಾರೆ... ಅಳಿದು ಹೋಗುತ್ತಾನೆ...!!! ಇದು ಸತ್ಯ... ಎಚ್ಚರ...!!! ಮಿತ್ರ ಅರಿತು ಬಾಳು ನಿತ್ಯ ಪರಮ ಸುಖ...ಶಾಂತಿ... ನೆಮ್ಮದಿಗಾಗಿ.... ಶುಭವಾಗಲಿ.... ಸರ್ವ ಮನುಕುಲಕ್ಕೆ 🙏🙏🙏

ಸರ್ವ ಲೋಕದ ಮಹಾ ರಕ್ಷಕ ಭಗವಾನ್ ಶ್ರೀ ನಾರಾಯಣ ಗುರುದೇವನ್....

ಇದು ಶಿವಗಿರಿಯ ಮೂಲ ಪೀಠದಲ್ಲಿರುವ ಮಹಾಗುರುದೇವನ ಮಹಾ ಮೂರ್ತಿ. ------------------ !! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ.. ಈ ಪರಮಾತ್ಮ ಸೃಷ್ಟಿಯ ಮಹಾಜಗತ್ತಿನಲ್ಲಿ ನಿನ್ನ ಕಷ್ಟದ ಜೀವನಕ್ಕೆ.. ಸಂಕಷ್ಟದ ಜೀವನಕ್ಕೆ ನಿನ್ನವರು...ನಿನ್ನ ಕುಲದವರು ಸಿಗುವವರು ಬಹಳಷ್ಟು ಕಡಿಮೆನೇ..!!! ಆದರೆ ನೀನು ನಿನ್ನ ಇಷ್ಚ ಮಹಾಗುರು ಶ್ರೀ ನಾರಾಯಣ ಗುರು ನಿನ್ನ ಎಲ್ಲಾ ಕಷ್ಟ ಸುಖಗಳಿಗೆ ಸಾಂತ್ವನ ನೀಡಲು ಬರುವುದು ಅಂತೂ ಸತ್ಯನೇ...ಮಿತ್ರ ನೆನಪಿಡು...ನಿನ್ನ ಎಲ್ಲಾ ಕಷ್ಟ ಸುಖಗಳ ಹಿಂದಿನ....ಮುಂದಿನ ಮೂಲ ಸ್ವರೂಪನೇ ಪರಮಾತ್ಮ ಮಹಾಗುರುವೇ ಆಗಿರುವುದು ಎಂದೂ ತಿಳಿ..ಇದು ಸತ್ಯ..ನಮ್ಮ ಪ್ರಾರಬ್ಧ ಕರ್ಮಕ್ಕೆ ತಕ್ಕಂತೆ ಕೆಲವೊಮ್ಮೆ ನಮ್ಮ ಜೀವನದಲ್ಲಿ ಬದಲಾವಣೆ ಉಂಟು ಸತ್ಯ...ಇವೆಲ್ಲವನ್ನೂ ನಿಯಂತ್ರಣ ಮಾಡುವ ಪರಮ ಮಹಾಶಕ್ತಿ ಪರಮಾತ್ಮ ಮಹಾಗುರುವಿಗೆ ಶರಣಾಗತಿ ಆದರೆ, ಪರಮ ಮಹಾಶಕ್ತಿಯ ಸತ್ಯ ಧರ್ಮದ ತತ್ತ್ವ ಸಿದ್ದಾಂತಗಳನ್ನು ಅನುಷ್ಠಾನ ಮಾಡಿದ್ದಾರೆ ಮಾತ್ರ ಉಂಟು ನಿನ್ನ ಜೀವನದಲ್ಲಿ ಮಹಾಬದಲಾವಣೆಯ ಮಹಾಕಾಲ....!!!  ಇದು ಸತ್ಯ... ಅದುವೇ ಪರಮ ಸತ್ಯ. ಇದೇ ಸತ್ಯ ಅದೇ ಪರಮಾತ್ಮ. ನನ್ನ ಅನುಭವ ದೇವರು #god_shree_narayana_guru #parivarthane_jagada_niyama

ಪರಮ ಸ್ವರೂಪ... ಆ ಮಹಾದೇವನೇ ಭಗವಾನ್ ಶ್ರೀ ನಾರಾಯಣ ಗುರು

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಮಹಾಗುರುವಿನ ಪರಮ ಪುಣ್ಯ ಮಹಾ ಸಮಾಧಿ ವಿಶೇಷ ದಿನದಂದು (21-09-2021) ದೊರೆಕಿತು... 5 ರೂಪಾಯಿ ಮುಖ ಬೆಲೆಯ ನಾಣ್ಯ....!!! ಅದ್ಬುತ ಅಲ್ಲವೇ....ನಿತ್ಯ ಮಹಾಗುರುವಿನ ಮೇಲೆಟ್ಟಿರುವ  ಭಕ್ತಿಗೌರವಕ್ಕೆ ಸಾಕ್ಷಿಯಾಗಿದೆ... ಸತ್ಯ... ಮಹಾಗುರುವಿನ ಕೃಪೆ ಅಂತೂ ನಿತ್ಯ ಉಂಟು... ಸತ್ಯ... ಜೊತೆಗೆ ನಿರಂತರ ಗುರುದೇವರು ನಮ್ಮ ರಕ್ಷಣೆಯಲ್ಲಿ ಇರುವುದು ಅಂತೂ....ನಿತ್ಯ ಪರಮ ಸತ್ಯ. ನನ್ನ ಪರಮ ಮಹಾಗುರುವಿಗೆ ಸಾಷ್ಟಾಂಗ ಪ್ರಣಾಮಗಳು ಸರ್ವ ಮನುಕುಲಕ್ಕೆ ಶುಭವಾಗಲಿ #ನನ್ನ_ಅನುಭವ_ದೇವರು #ಶ್ರೀ_ನಾರಾಯಣ_ಗುರು

ತ್ರಿಕಾಲ ಮಹಾಜ್ಞಾನಿ ಭಗವಾನ್ ಶ್ರೀ ನಾರಾಯಣ ಗುರು

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ ನನಗೆ ಅವರು ಇರುವರು...ಇವರು ಇದ್ದಾರೆ....!!! ಅವೆಲ್ಲವೂ ನಿನ್ನ ಭ್ರಮೆ....!!! ನಿನ್ನ ಜೊತೆಗೆ ಸದಾ ಇರುವವನೋ...ಪರಮಾತ್ಮ ಒಬ್ಬನೇ ಅನ್ನುವುದನ್ನು ಮರೆಯಬೇಡ... ಅವರು ಇವರು ನಿನ್ನ ಅವಶ್ಯಕತೆ ಇರುವಾಗ ಮಾತ್ರ...!!!  ಆದರೆ ಪರಮಾತ್ಮ ನಿರಂತರ ನಿನ್ನ ರಕ್ಷಣೆಯಲ್ಲಿ ಇರುವುದು ಅಂತೂ ಸಾವಿರ ಸಾವಿರಪಾಲು  ಸತ್ಯ..ಸತ್ಯ.. ಸತ್ಯ...!!! ನನ್ನ ಅನುಭವ ದೇವರು  #ಶ್ರೀ_ನಾರಾಯಣ_ಗುರು

ಕುದ್ರೋಳಿ ಗುರುಬೆಳದಿಂಗಳು ಸೇವಾ ಸಂಸ್ಥೆಯ ವತಿಯಿಂದ ನಡೆದ ಒಂದು ಸುಂದರ ವಿಶೇಷ ಕಾರ್ಯಕ್ರಮ... # ಪ್ರಕೃತಿ ರಕ್ಷಣೆ ನಮ್ಮ ಧರ್ಮ.... ಮಹಾಗುರು ಶ್ರೀ ನಾರಾಯಣ ಗುರು ವಿನ ತತ್ವ ಧರ್ಮದಂತೆ....

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರರೇ... ಭಗವಾನ್ ಶ್ರೀ ನಾರಾಯಣ ಗುರುದೇವರ ಪರಮ ಸಂದೇಶಗಳು ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ಬರುವುದು ಅಂತೂ ನಿಜ...ಗುರುದೇವರು ಮಾನವ ಧರ್ಮಕ್ಕೆ ಮಹತ್ವದ ಸ್ಥಾನವನ್ನು ನೀಡಿರುವುದು ಅಂತೂ ಸತ್ಯ.... ಅದರ ಫಲವಾಗಿಯೇ ಇಂದು ಸರ್ವ ಮಾನವ ಧರ್ಮವೇ ಒಂದಾಗಿ ಸೌಹಾರ್ದತೆಯಿಂದ,ಸಹೋದರತೆಯಿಂದ ಬದುಕು_ಜೀವನ ನಡೆಸುವ ಕಾಲವಂತು ಅತೀ ಶೀಘ್ರದಲ್ಲೇ ಬರುವುದು....!!! ಮಹಾಗುರು ಪರಮ ಧರ್ಮದಂತೆ...  ಇದು ಪರಮ ಮಹಾಸತ್ಯ. ನನ್ನ ಅನುಭವ ದೇವರು  #ಶ್ರೀ_ನಾರಾಯಣ_ಗುರು ಕುದ್ರೋಳಿ ಗುರುಬೆಳದಿಂಗಳು ಸೇವಾ ಸಂಸ್ಥೆಯ ವತಿಯಿಂದ ನಡೆದ ಒಂದು ಸುಂದರ ವಿಶೇಷ ಕಾರ್ಯಕ್ರಮ... # ಪ್ರಕೃತಿ ರಕ್ಷಣೆ ನಮ್ಮ ಧರ್ಮ.... ಮಹಾಗುರು ಶ್ರೀ ನಾರಾಯಣ ಗುರು ವಿನ ತತ್ವ ಧರ್ಮದಂತೆ....

ಶ್ರೀ ನಾರಾಯಣ ಗುರುವೇ ನನ್ನ ಭಾಗ್ಯದ ಪರಮ ಮಹಾಗುರು

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ ಇದು ಬಹಳ ಸ್ಪಷ್ಟವಾಗಿದೆ.... ಸತ್ಯ... ಧರ್ಮ... ನ್ಯಾಯ ನಿಷ್ಠೆಯ ದಾರಿಯಲ್ಲಿ ಹೋಗುವವರಿಗೆ ನಿಂದಿಸುವವರು,ಟೀಕಿಸುವವರು,ದ್ವೇಷಿಸುವವರು ಬಹಳಷ್ಟು ಮಂದಿ ಇರುವರು......!!!! ಆದರೆ ಸತ್ಯ... ಧರ್ಮ... ನ್ಯಾಯ... ನಿಷ್ಠವಂತರ ಜೊತೆಗೆ ಸದಾ  ಸಾಕ್ಷಾತ್ ಮಹಾದೇವನೇ.... ಗುರುದೇವನೇ...ಪರಮಾತ್ಮನೇ ಇರುವನು....!!!!!ಅನ್ನುವುದು.... ಟೀಕೆ,ನಿಂದನೆ,ದ್ವೇಷ ಮಾಡುವವರಿಗೆ ಗೊತ್ತಿಲ್ಲ....!!!!! ಅಷ್ಟೇ.... ಪರಮ ಧರ್ಮದ ದಾರಿಯಲ್ಲಿ ಇರುವವರು ಆತ್ಮ_ಪರಮಾತ್ಮನ ಜೊತೆಗೆ ಸದಾ ಒಂದಾಗುವುದು ಅಂತೂ ಸತ್ಯ. ಇದು ಪರಮ ಸತ್ಯ. #ನನ್ನ_ಅನುಭವ_ದೇವರು  #ಶ್ರೀ_ನಾರಾಯಣ_ಗುರು

ನಿತ್ಯ ಗುರುನಾಮ ಜಪ ಯಜ್ಞ...

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!             ಪ್ರಿಯ ಮಹಾಗುರುವಿನ ಭಕ್ತರೇ, ಭಗವಾನ್ ಶ್ರೀ ನಾರಾಯಣ ಗುರುದೇವನ ಪೂರ್ಣ ದಿವ್ಯ ಕೃಪೆ ಆಶೀರ್ವಾದಗಳನ್ನು ಪಡೆಯಲು ಹೀಗೋ ಇಲ್ಲಿದೆ ಒಂದು ಪರಮ ಸುಂದರ ಸದಾವಕಾಶ....!!! ಪ್ರಸ್ತುತ ಕಾಲ ಘಟಕದಲ್ಲಿ ಇಡೀ ವಿಶ್ವವೇ ಯಾವತ್ತೂ ಕಾಣದ ಬಹಳ ಸಂಕಷ್ಟದ ಪರಿಸ್ಥಿತಿಯಲ್ಲಿ ಇದೆ...ಎದುರಿಸುತ್ತಿದೆ...ಅದಕ್ಕಾಗಿ ಪರಮ_ಆತ್ಮ ಸಾಕ್ಷಾತ್ಕಾರ ಮತ್ತು ಲೋಕದ ಕಲ್ಯಾಣಕ್ಕಾಗಿ... ಈ ಗುರುನಾಮ ಜಪ ಯಜ್ಞದಲ್ಲಿ ಪೂರ್ಣ ಭಕ್ತಿ ಶ್ರದ್ಧೆಯಿಂದ ಭಾಗವಹಿಸುವಂತೆ ತಮ್ಮೆಲ್ಲರಲ್ಲಿ ಈ ಮೂಲಕ ಗೌರವದಿಂದ ಕೇಳಿಕೊಳ್ಳುತ್ತೇವೆ. ಮಹಾಗುರುವಿಗೆ ಸಂತೃಪ್ತಿಯಾದರೆ ಇಡೀ ಜಗತ್ತಿಗೆ ಸಂತೃಪ್ತಿಯಾಗುತ್ತದೆ ನಿತ್ಯ...ಇದು ಸತ್ಯ.           ನಿತ್ಯ ಗುರುನಾಮ ಜಪ ಯಜ್ಞ ಈ ಕಲಿಕಾಲದಲ್ಲಿ ಪರಮ ನಾಮಸ್ಮರಣೆಯೊಂದೇ ನಮ್ಮ ನಿತ್ಯ ಪರಮಾನಂದದ ಜೀವನಕ್ಕೆ...!!! ಬೇರೆ ದಾರಿಯೇ ಇಲ್ಲ...ಇಲ್ಲ...ಇಲ್ಲ....ಇದು ಸತ್ಯ.                        -ಗುರು ಪ್ರಾರ್ಥನೆ-                              👇👇👇 ಶಿವಗಿರಿಶಿಖರಾಗ್ರೇ ದಿವ್ಯಾಪದ್ಮಾಸನಸ್ಥಂ ವರದಮಭಯ ಹಸ್ತಂ ಪಾಪವಿಧ್ವಂಸಪಾದ...